ತುಮಕೂರಿನ ಸಿದ್ದಗಂಗಾ ಮಠದ ಕೃಷಿ ಹೊಂಡದಲ್ಲಿ ನೀರು ಪಾಲಾಗಿದ್ದ ಮತ್ತೆರಡು ಮೃತ ದೇಹ ಮತ್ತೆ.

ತುಮಕೂರಿನ ಸಿದ್ದಗಂಗಾ ಮಠದ ಕೃಷಿ ಹೊಂಡದಲ್ಲಿ ನೀರು ಪಾಲಾಗಿದ್ದ ಮತ್ತೆರಡು ಮೃತ ದೇಹ ಮತ್ತೆ.

 

 

ತುಮಕೂರು _ ತುಮಕೂರಿನ ಸಿದ್ದಗಂಗಾ ಮಠದ ಬಳಿಯಲ್ಲಿರುವ ಕೃಷಿ ಹೊಂಡದಲ್ಲಿ ನಾಲ್ವರು ನೀರು ಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮುಂಜಾನೆ ಮತ್ತೆರಡು ಶವಗಳಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ನಾಪತ್ತೆಯಾಗಿದ್ದ ಮತ್ತೆರಡು ಮೃತ ದೇಹ ಪತ್ತೆಯಾಗಿದೆ.

 

 

 

 

ಪತ್ತೆಯಾದ ಮೃತ ದೇಹಗಳನ್ನ ಶಂಕರ್ 11 ವರ್ಷ ಹಾಗೂ ಮಹಾದೇವಪ್ಪ 40 ವರ್ಷ ಎಂದು ಗುರುತಿಸಲಾಗಿದೆ.

 

 

 

 

ಇನ್ನು ಭಾನುವಾರ ಮಧ್ಯಾನ ನಿರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹಾಗೂ ಹರ್ಷಿತ್ ಮೃತ ದೇಹವು ಭಾನುವಾರ ಸಂಜೆ ಪತ್ತೆಯಾಗಿದ್ದವು.

 

 

ಇನ್ನು ನಾಪತ್ತೆಯಾಗಿದ್ದ ಮತ್ತೆರಡು ಮೃತ ದೇಹಗಳಿಗಾಗಿ ನಿರತರ ಶೋಧ ಕಾರ್ಯವನ್ನ ಅಗ್ನಿಶಾಮಕ ದಳ ಮುಂದುವರೆಸಿದ್ದವು ಆದರೆ ತಡ ರಾತ್ರಿಯವರೆಗೂ ಶೋಧ ಕಾರ್ಯ ನಡೆಸಿ ದರು ಮೃತ ದೇಹಗಳು ಪತ್ತೆಯಾಗಿರಲಿಲ್ಲ.

 

 

 

 

ಕೊನೆಗೂ ನಾಪತ್ತೆಯಾಗಿದ್ದ ಮತ್ತೆರಡು ಮೃತ ದೇಹಗಳು ಪತ್ತೆಯಾಗಿದ್ದು ಒಟ್ಟಾರೆಯಾಗಿ ಮೃತಪಟ್ಟ ವರ ಸಂಖ್ಯೆ ನಾಲ್ಕಕ್ಕೆ ಏರಿದೆ.

 

 

 

 

ಇನ್ನು ಸ್ಥಳದಲ್ಲಿ ಮೃತಪಟ್ಟ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಸದ್ಯಕ್ಕೆ ಮೃತ ದೇಹಗಳನ್ನ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

 

 

 

 

ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version