ಕೆಂದ್ರದ ಬಜೆಟ್ ಜನಪರವಾಗಿದೆ ಸಂಸದ ಜಿ ಎಸ್ ಬಸವರಾಜು.

ಕೆಂದ್ರದ ಬಜೆಟ್ ಜನಪರವಾಗಿದೆ ಸಂಸದ ಜಿ ಎಸ್ ಬಸವರಾಜು.

ತುಮಕೂರು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜಿ ಎಸ್ ಬಸವರಾಜುರವರು

ಕೇಂದ್ರ ಸರ್ಕಾರದ ಅಣಕಾಸು ಸಚಿವೆ ನಿರ್ಮಲಾ ಸೀತಾರಾಂ ರವರು ಈ ಬಾರಿಯ ಬಜೆಟ್ ಮಂಡನೆ ಮಾಡಿದ್ದು ಈ ಬಜೆಟ್ ದೇಶದ ಪ್ರಧಾನಮಂತ್ರಿಗಳ ಅಶಯದಂತೆ ಬಡವರ ಕೂಲಿ ಕಾರ್ಮಿಕರ ರೈತರ ದಲಿತರ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಇದಾಗಿದೆ ಎಂದು ತಿಳಿಸಿದರು.

 

ಈ ಬಾರಿಯ ಬಜೆಟ್ ಮಂಡನೆಯಲ್ಲಿ ಅಲವಾರು ಜನಪರವಾದ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗಿದೆ ಗ್ರಾಮಿಣ ಅಭಿವೃದ್ಧಿ ಇಲಾಖೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಗ್ರಾಮಿಣ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಗೆ ಕೆಂದ್ರದ ಬಜೆಟ್ ಜನಪರವಾಗಿದೆ ಸಂಸದ ಜಿ ಎಸ್ ಬಸವರಾಜು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version