ಗಣರಾಜ್ಯೋತ್ಸವದ ದಿನ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಲು ಮರೆತ ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು

ಗಣರಾಜ್ಯೋತ್ಸವದ ದಿನ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಲು ಮರೆತ ತಾಲೂಕು ಆಡಳಿತ ಮತ್ತು  ಜನಪ್ರತಿನಿಧಿಗಳು

 

ಇಡೀ ಭಾರತ ದೇಶಕ್ಕೆ ಸಂವಿಧಾನ ಬರೆದು ಕೊಟ್ಟಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆದು ಇಂದು ಸಂವಿಧಾನ ದಿನ. ಗಣರಾಜ್ಯೋತ್ಸವ ದಿನವನ್ನು ಇಂದು ಇಡೀ ಭಾರತ ದೇಶದ ಆಚರಿಸುತ್ತಿದ್ದೆ. ಆದರೆ ಶಿರಾ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪಾರ್ಕಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಕೆ ಇದ್ದು ಪುತ್ತಳಿಕೆಗೆ ಗೌರವ ಕೊಡದ ತಾಲೂಕು ಆಡಳಿತ ಹಾಗೂ ನಗರ ಆಡಳಿತ. ಮತ್ತು ಸಿರಾ ತಾಲೂಕು ಶಾಸಕರು ಹಾಗೂ 30 ವಾರ್ಡಿನ ನಗರಸಭಾ ಸದಸ್ಯರಾಗಲಿ ಅಂಬೇಡ್ಕರ್ ರವರ ಪುತ್ತಳಿ ಕೆಗೆ ಒಂದು ಹೂ ಹಾರವನ್ನು ಹಾಕದೆ ಅಗೌರವ ಮಾಡಿದ್ದಾರೆಂದು. ಅಂಬೇಡ್ಕರ್ ವೃತ್ತದ ಆಟೋ ಚಾಲಕರು ಹಾಗೂ ಸಾಮಾಜಿಕ ಹೋರಾಟಗಾರ ನಿತಿನ್ ತಿಪ್ಪೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

 

ವರದಿ_ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version