ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಫೋಟೋಗೆ ಅವಮಾನ

ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಫೋಟೋಗೆ ಅವಮಾನ

 

ತುಮಕೂರು -ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಅಪಮಾನ, ಭಾರತ ಮಾತೆಯ ಭಾವಚಿತ್ರದ ಎದುರು ಶೂ ಬಿಚ್ಚಿಟ್ಟು ಅಪಮಾನ ಎಸಗಿದ ಅತಿಥಿಗಳು ಕೇಂದ್ರ ಸಚಿವ ಪಿಯೂಶ್ ಗೊಯೇಲ್ ಹಾಜರಿರುವ ಕಾರ್ಯಕ್ರಮ, ತುಮಕೂರಿನ ಉದ್ಯಮಿಗಳೊಂದಿಗೆ ಆಯೋಜಿಸಿರುವ ಕೇಂದ್ರಸಚಿವರ ಸಂವಾದ ಕಾರ್ಯಕ್ರಮ. ತುಮಕೂರು ನಗರದ ಸ್ನೇಹ ಸಂಗಮ ಹಾಲ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ದೀಪ ಬೆಳಗಲು ಹೋಗುವಾಗ ಭಾರತ ಮಾತೆಯ ಭಾವಚಿತ್ರದ ಎದುರು ಶೂ ಬಿಟ್ಟ ಅತಿಥಿಗಳು. ಅವಸರದಲ್ಲಿ ಭಾರತ ಮಾತೆ ಪೋಟೋಗೆ ಪುಷ್ಪ ನಮನ ಮರೆತು, ಪೋಟೋ ಬಳಿ ಶೂ ಬಿಟ್ಟು ಅಪಮಾನ.

 

 

ಇನ್ನು ಭಾರತ ಮಾತೆಯ ಫೋಟೋಗೆ ಅವಮಾನ ಯಶಗಿರುವ ಈ ಮನೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version