ಬಿಎಸ್ವೈ ನಾಯಕತ್ವ ಬದಲಾವಣೆ ವಿಚಾರ ಸಿಪಿ ಯೋಗೇಶ್ವರ ಮೇಲೆ ಶಾಸಕ ರಾಜುಗೌಡ ವಾಗ್ದಾಳಿ

 

ಬಿಎಸ್ವೈ ನಾಯಕತ್ವ ಬದಲಾವಣೆ ವಿಚಾರ ಶಾಸಕ ರಾಜುಗೌಡ ವಾಗ್ದಾಳಿ

ಸಿ.ಪಿ.ಯೋಗಿಶ್ವರ ವಿರುದ್ದ ಹರಿಹಾಯ್ದ ಶಾಸಕ ರಾಜುಗೌಡ

ಯಾದಗಿರಿಯ ಹುಣಸಗಿಯಲ್ಲಿ ಮಾತನಾಡಿದ ಶಾಸಕ ರಾಜುಗೌಡ. ಕೋವಿಡ್ ಸಮಯದಲ್ಲಿ ನಾಯಕತ್ವ ಬದಲಾವಣೆ ಮಾತನಾಡುವುದು ಸರಿಯಲ್ಲ

ಈಗ ಹುಚ್ಚುಚ್ಚು ಮಾತನಾಡುವುದು ಈ ಟೈಂ ನಲ್ಲಿ ಸರಿಯಲ್ಲ

ಮೈಸೂರು ಭಾಗದ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಹಲವರು ಮೃತಪಟ್ಟಾಗ ಯಾಕೇ ದೆಹಲಿಗೆ ಹೋಗಲಿಲ್ಲ

ನಮ್ಮ ಭಾಗದಲ್ಲಿ ರೆಮಿಡಿಸಿವರ್ ಇಂಜೆಕ್ಷನ್ ಕೊರತೆ ಇದ್ದಾಗ ನೀವ್ಯಾಕೆ ದೆಹಲಿ ಹೋಗಲಿಲ್ಲಾ

ಈಗ ಕೊರೊನ ವೇಳೆಯಲ್ಲಿ ಮಾಧ್ಯಮದಲ್ಲಿ ಈ ತರಹ ಬರುವಹಾಗೇ ಮಾಡುತ್ತಿದ್ದೀರಿ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಿದೆಯಾ

ಈ ರೀತಿ ಮಾಡುವುದರಿಂದ ದೆಹಲಿಯ ನಾಯಕರು ಎನ್ ತಿಳಿಕೋಬಹುದು

ಇವರಿಗೆ ಕರೊನ‌ ಬಗ್ಗೆ ಕಾಳಜಿ ಇಲ್ಲಾ ಎಂದು ತಿಳಿದುಕೊಳ್ಳುತ್ತಾರೆ

ಇವರು ಅಷ್ಟೇ ಅಲ್ಲಾ ಯಾರೇ ಅಸಮಾಧಾನ ಇರುವ ಶಾಸಕರು ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಸರಿಯಲ್ಲಾ

ನನಗೆ ಯಾವುದೇ ರೀತಿ ಅಸಮಾಧಾನವಿಲ್ಲ

ನಮಗೆ ಅಸಮಾಧಾನ ವಿದ್ರೆ ನೇರವಾಗಿ ಯಡಿಯೂರಪ್ಪ ಸಾಹೇಬ್ರ ಹತ್ತಿರ ಹೋಗಿ ಮಾತನಾಡ್ತೇವಿ

ನಮ್ಮ ನಾಯಕರು ಯಡಿಯೂರಪ್ಪ ಸಾಹೇಬ್ರು

ಈಗ ಅವರ ನಾಯಕತ್ವ ಬದಲಾವಣೆ ಸರಿಯಲ್ಲಾ

ಸೋತುವರಿಗೆ ಎಂಎಲ್ಸಿ ಮಾಡಿ ಮಂತ್ರಿ ಮಾಡಿದರಲ್ಲಾ ಅದಕ್ಕೆ ಅಸಮಾಧಾನವಿದೆ

ಕಷ್ಟ ಇದ್ದ ಸಂದರ್ಭದಲ್ಲಿ ಅವರ ಜೊತೆ ನಿಂತು ಸಹಕಾರ ಕೊಡಬೇಕು ಅದು ಬಿಟ್ಟು ಅಸಮಾಧಾನ ಮಾಡಿಕೊಂಡು ಕುಂತ್ರೆ ಸರಿಯಲ್ಲ.ಹಾಗಂತ ಅದು ಈ ಕೊರೊನ ಸಮಯದಲ್ಲಿ ಮಾತನಾಡುವುದು ಸರಿಯಲ್ಲ

ಸಚಿವ ಸಿ.ಪಿ ಯೋಗಿಶ್ವರ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ರಾಜುಗೌಡ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version