ಮಾಜಿ ಸಚಿವ ಟಿ ಬಿ ಜಯಚಂದ್ರ ವಿರುದ್ಧ  ಮತ್ತೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ.

ಮಾಜಿ ಸಚಿವ ಟಿ ಬಿ ಜಯಚಂದ್ರ ವಿರುದ್ಧ  ಮತ್ತೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ.

 

ಸಚಿವ ಮಾಧುಸ್ವಾಮಿ ರವರು ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ಹೇಳಿಕೆ ನೀಡಿರುವ ವಿಡಿಯೋದಲ್ಲಿ ಸಚಿವ ಮಾಧುಸ್ವಾಮಿ ರವರು ಟಿ.ಬಿ ಜಯಚಂದ್ರ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಸಚಿವ ಸ್ವಾಮಿ ಮಾಧುಸ್ವಾಮಿ ರವರು ಮಾಜಿ ಸಚಿವರ ವಿರುದ್ಧ ಕೆಲ ಪದ ಪ್ರಯೋಗ ಮಾಡಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.

 

ಆಡಳಿತ ಪಕ್ಷದಲ್ಲಿ ಇರುವ ಸಚಿವರೊಬ್ಬರು ಮಾಜಿ ಸಚಿವರ ವಿರುದ್ಧ ಇತರ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version