ಪಕ್ಷ ಸೇರ್ಪಡೆ ಸಮಾವೇಶಕ್ಕೆ ಪ್ರತ್ಯೇಕ ಹಾಗು ಪರೋಕ್ಷವಾಗಿ ಸಹಕರಿಸಿದ ತಾಲ್ಲೂಕಿನ ಜನತೆಗೆ ಅಭಿನಂದನೆ ಸಲ್ಲಿಸಿದ ಬಿ ಎಸ್ ನಾಗರಾಜು

ಪಕ್ಷ ಸೇರ್ಪಡೆ ಸಮಾವೇಶಕ್ಕೆ ಪ್ರತ್ಯೇಕ ಹಾಗು ಪರೋಕ್ಷವಾಗಿ ಸಹಕರಿಸಿದ ತಾಲ್ಲೂಕಿನ ಜನತೆಗೆ ಅಭಿನಂದನೆ ಸಲ್ಲಿಸಿದ ಬಿ ಎಸ್ ನಾಗರಾಜು

ಗುಬ್ಬಿ ನಗರದ ಜೆಡಿಎಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನೆ ನೇಡದ ಪಕ್ಷ ಸೇರ್ಪಡೆ ಸಮಾವೇಶಕ್ಕೆ ನಮ್ಮ ಜನಮೆಚ್ಚಿನ ನಾಯಕರು ಮಾಜಿ ಮುಖ್ಯಮಂತ್ರಿ ಕುಮಾರಣ್ಣ ನವರು ಅಗಮಿಸಿದ್ದು ಅವರ ಜೊತೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಾಲಿ ಹಾಗು ಮಾಜಿ ಶಾಸಕರು ಮತ್ತು ಜೀಲ್ಲೆಯ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿ ಸಮಾವೇಶವನ್ನು ಯಶಸ್ವಿಯಾಗಿ ನೆಡೆಸಿಕೋಟ್ಟು ನನಗೆ ಆಶಿರ್ವಾದ ಮಾಡಿದ ಎಲ್ಲರಿಗೂ ನನ್ನ ಅಭಿನಂದನೆಗಳು

ಹಾಗೆ ಈ ಸಮಾವೇಶಕ್ಕೆ ನಮ್ಮ ನಿರಿಕ್ಷೆಗೂ ಮೀರಿ ಜೀಲ್ಲೆಯ ಹಾಗು ತಾಲ್ಲೂಕಿನ ಜೆಡಿಎಸ್ ಮತದಾರರು ಭಾಗವಹಿಸಿ ಯಾವುದೇ ಗೂಂದಲಗಳು ಆಗದಂತೆ ಶಾಂತರಿತಿಯಿಂದ ಕುಳಿತು ಕುಮಾರಣ್ಣ ಸಂದೇಶವನ್ನು ಹಾಲಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇಡೆಸಿಕೊಟ್ಟ ಮತದಾರ ಬಂದುಗಳಿಗೆ ನನ್ನ ಹೃದಯ ತುಂಬಿದ ಅಭಿನಂದನೆಗಳು

 

ವರದಿ ಯೋಗೀಶ್ ಮೇಳೇಕಲ್ಲಹಳ್ಳಿ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version