ಮಾಜಿ ಜಿಪಂ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಕೆ.ಸಿ.ಬಲರಾಮ್ ನಿಧನ.

 

 

ಮಾಜಿ ಜಿಪಂ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಕೆ.ಸಿ.ಬಲರಾಮ್ ನಿಧನ.

 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅತ್ಯಾಪ್ತ ಕಾಂಗ್ರೆಸ್ ನ ಪ್ರಭಾವಿ ನಾಯಕ ಕೆ. ಸಿ. ಬಲರಾಮ್.

 

ಅನಾರೋಗ್ಯ ಕಾರಣ ಇಹಲೋಕ ತ್ಯಜಿಸಿದ ಮುಖಂಡ ಬಲರಾಮ್.

ಮೈಮುಲ್ ಚುನಾವಣೆಗು ಸ್ಪರ್ಧೆ ಮಾಡಿದ್ದ ಸೋಲು ಕಂಡಿದ್ದ ಬಲರಾಮ್.

 

ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದ ನಿವಾಸಿ.

 

ಸ್ವಗ್ರಾಮ ಕುಪ್ಯಾ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯುವ ಸಂಭವ.

 

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version