ಕಾಂಗ್ರೆಸ್ ಪಕ್ಷ ಇನ್ನು ದೇಶದಲ್ಲಿ ಉಳಿದಿರುವುದು ದುರ್ದೈವದ ಸಂಗತಿ_ಕೇಂದ್ರ ಸಚಿವ ಭಗವಂತ ಖೂಬಾ.

ಕಾಂಗ್ರೆಸ್ ಪಕ್ಷ ಇನ್ನು ದೇಶದಲ್ಲಿ ಉಳಿದಿರುವುದು ದುರ್ದೈವದ ಸಂಗತಿ_ಕೇಂದ್ರ ಸಚಿವ ಭಗವಂತ ಖೂಬಾ.

ಕಾಂಗ್ರೆಸ್ ಪಕ್ಷ ನಮ್ಮ ದೇಶದಲ್ಲಿ ಇನ್ನು ಉಳಿದಿರುವುದು ನಮ್ಮ ದುರ್ದೈವದ ಸಂಗತಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ .

 

ತುಮಕೂರಿನಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಆಗಮಿಸಿದ ಕೇಂದ್ರ ಸಚಿವರು ಪತ್ರಕರ್ತರೊಂದಿಗೆ ಮಾತನಾಡಿ ಇನ್ನು ರಾಹುಲ್ ಗಾಂಧಿ ಕುಟುಂಬ ಕೇವಲ ಮತಗಳ ಓಲೈಕೆಗಾಗಿ ಮುಸ್ಲಿಮರೊಂದಿಗೆ ಮುಸ್ಲಿಮರಾಗಿ, ಹಿಂದೂಗಳ ರೊಂದಿಗೆ ಹಿಂದೂಗಳಾಗಿ, ಕ್ರೈಸ್ತ ರೊಂದಿಗೆ ಕ್ರೈಸ್ತರಾಗಿ ಚುನಾವಣೆ ಸಂದರ್ಭಗಳಲ್ಲಿ ಜನರನ್ನು ಮರುಳು ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ, ಆ ಕುಟುಂಬದ ಬಗ್ಗೆ ಇಡೀ ದೇಶದ ಜನತೆಗೆ ಗೊತ್ತಿದೆ ಇನ್ನು ಪ್ರಿಯಾಂಕ ಗಾಂಧಿ ರವರು ವಾರಣಾಸಿಯಲ್ಲಿ ದುರ್ಗಾದೇವಿ ಮಂತ್ರಪಠಣ ಮಾಡುವ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ ಇಂತಹ ನಾಟಕ ಆಡುವುದನ್ನು ಬಿಟ್ಟು ಬಿಡಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

 

 

ಇನ್ನು ಕಾಂಗ್ರೆಸ್ ಪಕ್ಷ ಇಂತಹ ಡೋಂಗಿತನ ಮಾಡುವುದನ್ನು ಬಿಟ್ಟುಬಿಡಬೇಕು ಕಾಂಗ್ರೆಸ್ ಪಕ್ಷ ಇನ್ನೂ ದೇಶದಲ್ಲಿ ಉಳಿದಿರುವುದು ನಮ್ಮ ಭಾರತದ ದುರ್ದೈವದ ಸಂಗತಿ ಅವರ ಮಾಡಿರುವ ಕಾರ್ಯಗಳಿಗೆ ಈಗಾಗಲೇ ಕಾಂಗ್ರೆಸ್ ಪಕ್ಷ ನಿರ್ಣಾಮ ಆಗಬೇಕಿತ್ತು ಆಗ್ತಾಯಿದೆ, ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೊನೆಯ ಮೊಳೆ ಹೊಡೆಯುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version