ತುಮಕೂರಿನ ಪ್ರತಿಭೆಗೆ ಬಿಗ ಬಾಸ್ ಕಿರೀಟ

ತುಮಕೂರಿನ ಪ್ರತಿಭೆಗೆ ಬಿಗ ಬಾಸ್ ಕಿರೀಟ

 

ಬೆಂಗಳೂರು:- 120 ದಿನಗಳ ಬಿಗ್ಗ್ಬೋಸ್ ಸೀಸನ್ 8 ಸುದೀರ್ಘ ಪಯಣ ಆಗಸ್ಟ್ 8 ರಂದು ಮುಕ್ತಾಯವಾಗಿದೆ.

 

ಅಭ್ಯರ್ಥಿಗಳು ಉಳಿದುಕೊಂಡಿದ್ದರು ಆ ಕೊನೆಯ ಐದು ಅಭ್ಯರ್ಥಿಗಳಲ್ಲಿ ಪ್ರಶಾಂತ್, ವೈಷ್ಣವಿ, ದಿವ್ಯಉರುಡುಗ ಅರವಿಂದ ಕೆಪಿ ಮತ್ತು ಮಂಜು ಪಾವಗಡ ಉಳಿದುಕೊಂಡಿದ್ದರು ಶನಿವಾರದ ಅಂತ್ಯದಲ್ಲಿ ಪ್ರಶಾಂತ್ ಮತ್ತು ವೈಷ್ಣವಿ ಮನೆಯಿಂದ ಆಚೆ ಬಂದಿದ್ದಾರೆ ಭಾನುವಾರದ ಸಂಚಿಕೆಯಲ್ಲಿ ದಿವ್ಯ ಉರುಡುಗ ಆಚೆ ಬಂದಿದಾರೆ ವೇದಿಕೆ ಮೇಲೆ ಸುದೀಪ್ ಅವರ ಎಡ ಬಲಕ್ಕೆ ಮಂಜು ಪಾವಗಡ ಮತ್ತು ಕೆಪಿ ಅರವಿಂದ ಅವರು ಉಳಿದುಕೊಂಡಿದ್ದರು.

ಭಾನುವಾರದ ಸಂಚಿಕೆ ಅಂತ್ಯದ ವೇಳೆಗೆ ಸುದೀಪ್ ಅವರಿಂದ ಟ್ರೋಪಿ ಪಡೆದು ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ರನ್ನರ್ ಅಪ್ ಆಗಿ ಕೆ. ಪಿ ಅರವಿಂದ್ ವಿಜೇತರಾದರೆ ಮಂಜು ಪಾವಗಡ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ…

2 thoughts on “ತುಮಕೂರಿನ ಪ್ರತಿಭೆಗೆ ಬಿಗ ಬಾಸ್ ಕಿರೀಟ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version