ಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು ರೈತ ಕಂಗಾಲು

ಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು ರೈತ ಕಂಗಾಲು

 

ಹನೂರು :- ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಹನೂರು ತಾಲೂಕಿನ ಬುದುಬಾಳು ಗ್ರಾಮದ ತಿಮ್ಮದಾಸೆಗೌಡ ಅವರ 138/ 113/ ಸರ್ವೇ ನಂಬರಿನ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮರಗಳು ನೆಲಕ್ಕುರುಳಿವೆ.

 

 

 

 

 

 

 

 

 

 

 

 

 

 

 

ಗೊನೆಗಳು ಬಿಟ್ಟಿದ್ದ ಬಾಳೆ ಮರಗಳು ಮಳೆಯ ಅವಾಂತರದಿಂದ ಕಟಾವುಗೆ ಬಂದಿದ್ದ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಿ ಬೆಳೆದಿದ್ದ ಬಾಳೆ ಗೊನೆಗಳು ಇದೀಗ ಮಣ್ಣು ಪಾಲಗಿವೆ.ಇದರಿಂದ ಬಹಳ ನಷ್ಟಕ್ಕೋಳಗಾಗಿ ನೋವಿಗಿಡಾಗಿರುವ ಬುದುಬಾಳು ಗ್ರಾಮದ ರೈತ ತಿಮ್ಮದಾಸೆಗೌಡ ತೋಟಗಾರಿಕೆ ಇಲಾಖೆ ಹಾಗೂ ಸರ್ಕಾರ ರೈತನಿಗೆ ಆಗಿರುವ ನಷ್ಟವನ್ನು ಪರಿಶೀಲಿಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version