ಮುಂದಿನ 6 ರಿಂದ 8 ವಾರದೊಳಗೆ ಭಾರತದಲ್ಲಿ‌ ಕೊರೊನಾ ಸೋಂಕಿನ 3ನೇ ಅಲೆ ಅಪ್ಪಳಿಸಲಿದೆ-ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ

 

 

ದೇಶದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ 3ನೇ ಕೊರೊನಾ ವೈರಸ್ ಅಲೆ ಅಪ್ಪಳಿಸಲಿದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಅವರು ‘ಭಾರತದಲ್ಲಿ ಮುಂದಿನ 6 ರಿಂದ 8 ವಾರದೊಳಗೆ ಕೊರೊನಾ ವೈರಸ್ ನ‌ 3ನೇ ಅಲೆ ಅಪ್ಪಳಿಸಲಿದೆ, ಅಷ್ಟರೊಳಗೆ ದೇಶದಲ್ಲಿರುವ ನಾಗರಿಕರಿಗೆ ಕೇಂದ್ರಸರ್ಕಾರ ವ್ಯಾಕ್ಸಿನ್ ಕೊಡಿಸಬೇಕು, ಏಕೆಂದರೆ ಈಗ ಕೊರೊನಾ ವೈರಸ್ ನ 3ನೇ ಅಲೆಯನ್ನು ತಡೆಯಲು ಅಸಾಧ್ಯವಾಗಿದೆ, ಆದ್ದರಿಂದ ದೇಶದ ನಾಗರಿಕರಿಗೆ ಅಷ್ಟರೊಳಗೆ ವ್ಯಾಕ್ಸಿನ್ ಕೊಡಿಸಲು ಕೇಂದ್ರಸರ್ಕಾರ ತುರ್ತು ಕ್ರಮ ಕೈಗೊಂಡರೆ‌ ಕೊರೊನಾ ಸಾವಿನ ಸಂಖ್ಯೆಯನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ಅವರು ಪ್ರಧಾನಿ ನರೇಂದ್ರ ಮೋದಿ‌ ಮತ್ತು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಸಲಹೆ ನೀಡಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version