ಕೌಟುಂಬಿಕ ಕಲಹ: ಯುವಕ ನೇಣಿಗೆ ಶರಣು

ಕೌಟುಂಬಿಕ ಕಲಹ: ಯುವಕ ನೇಣಿಗೆ ಶರಣು.

 

ತುಮಕೂರು: ಕೌಟುಂಬಿಕ ಕಲಹದಿಂದ ಮನೆಬಿಟ್ಟು ಬಂದ ಯುವಕ ನೇಣಿಗೆ ಶರಣಾಗಿರುವ ಘಟನೆ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ನಡೆದಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಕಡವಿಗೆರೆ ಗ್ರಾಮದ ಮಂಜುನಾಥ್(21) ಮೃತ ದುರ್ದೈವಿ, ಮನೆಯಲ್ಲಿ ಜಗಳವಾಡಿಕೊಂಡು ಕಳೆದ ಮೂರು ದಿನಗಳ ಹಿಂದೆ, ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ.

ಮೃತ ಮಂಜುನಾಥ್ ಪೋಷಕರು ಮಗ ಕಾಣೆಯಾಗಿರುವ ಬಗ್ಗೆ ಕಳ್ಳಂಬೆಳ್ಳ ಠಾಣೆಗೆ ದೂರು ನೀಡಿದ್ದರು, ಇಂದು ಚಿಕ್ಕನಹಳ್ಳಿಯ ತೊರೆ ಸಮೀಪ ಮಂಜುನಾಥ್ ಮೃತದೇಹ ಪತ್ತೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version