ರಸ್ತೆ ಅಪಘಾತದಲ್ಲಿ ತುಮಕೂರು ಪಾಲಿಕೆ ನೌಕರ ದುರ್ಮರಣ.

ರಸ್ತೆ ಅಪಘಾತದಲ್ಲಿ ತುಮಕೂರು ಪಾಲಿಕೆ ನೌಕರರ ದುರ್ಮರಣ.

 

ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ ಆದರೆ ಇಂದು ತುಮಕೂರು ಸದಾಶಿವನಗರದ ಎರಡನೇ ಹಂತದ ನೈಪ್ ಪ್ಯಾಲೇಸ್ ಬಳಿ  ಗುರುವಾರ ಸಂಜೆ  6:30ರಲ್ಲಿ   ನಡೆದ ರಸ್ತೆ ಅಪಘಾತದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವಾಟರ್ ಆಪರೇಟರ್ ಆದ ರಂಗಸ್ವಾಮಿರವರು ಮನೆಗೆ ಮರಳುತ್ತಿದ್ದ ವೇಳೆ ಎದುರಿನಿಂದ ಅತಿ ವೇಗವಾಗಿ ಬಂದ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಇರುವಾಾಗಿ  ತೀವ್ರವಾಗಿ  ಗಾಯಗೊಂಡಿದ್ದ ಪಾಲಿಕೆ ನೌಕರ ರಂಗಸ್ವಾಮಿ(59) ಸಾವನ್ನಪ್ಪಿದ್ದಾರೆ.

 

 

ಇನ್ನು ಘಟನೆಯಲ್ಲಿ ತಿಪಟೂರು ಮೂಲದ ಬೈಕ್ ಸವಾರನಿಗೂ ಸಹ ಪೆಟ್ಟಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದ ನಂತರ ಪಾಲಿಕೆಯನ್ನು ನೌಕರ ರಂಗಸ್ವಾಮಿ ಹಾಗೂ ಗಾಯಾಳುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಆದರೆ ಗಂಭೀರ ಗಾಯಗೊಂಡಿದ್ದ ರಂಗಸ್ವಾಮಿ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ದಗoಗಾ ಆಸ್ಪತ್ರೆಗೆ ತರಲಾಗಿತ್ತು ಆದರೆ ಆಸ್ಪತ್ರೆ ಗೆ ಸಾಗಿಸುವಷ್ಟರಲ್ಲಿ ರಂಗಸ್ವಾಮಿ ಮೃತಪಟ್ಟಿದ್ದಾರೆ

ಮೃತಪಟ್ಟ ಪಾಲಿಕೆಯನ್ನು ನೌಕರ ರಂಗಸ್ವಾಮಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಆದರೆ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದಿದೆ.ಮೃತಪಟ್ಟ ರಂಗಸ್ವಾಮಿ ರವರು ಪತ್ನಿ , ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.

 

ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟ ರಂಗಸ್ವಾಮಿ.

ಇನ್ನು ಅಪಘಾತ ನಡೆದ ಸ್ಥಳದಿಂದ ಕೇವಲ 20 ಮೀಟರ್ ದೂರದಲ್ಲಿ ಮನೆ ಸಹ ಇದ್ದು ಕೇವಲ 10 ಸೆಕೆಂಡ್ ನಲ್ಲಿ ಮನೆ ತಲುಪಬೇಕಾಗಿದ್ದ ವ್ಯಕ್ತಿ ಮನೆ ಮುಂದೆಏ ಜೀವ ಬಿಟ್ಟಿರುವುದು ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಮತ್ತಷ್ಟು ದುಃಖಿತರನ್ನುಗಿಸಿದೆ.

One thought on “ರಸ್ತೆ ಅಪಘಾತದಲ್ಲಿ ತುಮಕೂರು ಪಾಲಿಕೆ ನೌಕರ ದುರ್ಮರಣ.

  1. ಬರವಣಿಗೆ ತಪ್ಪುಗಳ ಮೇಲೆ ಗಮನಹರಿಸಿ ದಯವಿಟ್ಟು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version