ನೆಲಮಂಗಲ ಸ್ಥಾಯಿ ಸಮಿತಿ ಅಧ್ಯಕ್ಷರ ಹುಟ್ಟುಹಬ್ಬಕ್ಕೆ ಪಂಚಾಯತ್ ಸದಸ್ಯ ರಾಕೇಶ್ ರಿಂದ ಶುಭಾಶಯ

ನೆಲಮಂಗಲ ಸ್ಥಾಯಿ ಸಮಿತಿ ಅಧ್ಯಕ್ಷರ ಹುಟ್ಟುಹಬ್ಬಕ್ಕೆ ಪಂಚಾಯತ್ ಸದಸ್ಯ ರಾಕೇಶ್ ರಿಂದ ಶುಭಾಶಯ

ಚಾಮರಾಜನಗರ :- ಬೆಂಗಳೂರಿನ ನೆಲಮಂಗಲದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಆನಂದ್ ರವರಿಗೆ ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯತ್ ನ ಹಾಲಿ ಸದಸ್ಯರಾದ ರಾಕೇಶ್ ಆನಂದ್ ರವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರು ಆದ ಆನಂದ್ ರವರು ನೆಲಮಂಗಲ ಹಾಗೂ ರಾಜ್ಯದೇಲ್ಲೆಡೆ ಉತ್ತಮ ಜನ ಸಂಪರ್ಕ ಹೊಂದಿದ್ದು ಸಾಮಾಜಿಕ ಕಳಕಳಿಯ ಮನೋಭಾವಯುಳ್ಳ ವ್ಯಕ್ತಿ ಆನಂದ್ ರವರು ಅವರ ಮುಂದಿನ

 

 

 

 

 

 

 

 

 

 

ದಿನಗಳು ಯಶಸ್ಸು ತರಲಿ ಇನ್ನು ದೊಡ್ಡ ಮಟ್ಟಕ್ಕೆ ಬೆಳೆದು ಇನ್ನು ಹೆಚ್ಜಿನ ಸಾಮಾಜಿಕ ಸೇವೆ ಮಾಡಲಿ ಅವರ ಜೊತೆ ನನ್ನಂತ ಸಾವಿರಾರು ಯುವ ಬಳಗ ಅವರ ಪ್ರತಿಯೊಂದು ಜನಪರ ಕೆಲಸಕ್ಕೆ ಜೊತೆಯಾಗಿ ಇರುತ್ತೇವೆ ಎಂದು ಆನಂದ್ ರವರ ಹುಟ್ಟುಹಬ್ಬಕ್ಕೆ ಕೊಂಗರಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಕೇಶ್ ಶುಭಾಶಯ ಕೊರಿದ್ದಾರೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version