ಸಿಡಿ ಕೇಸ್ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ.

 

ಸಿಡಿ ಕೇಸ್‌ನಲ್ಲಿ ಜಾರಕಿಹೊಳಿರನ್ನು ಬಂಧಿಸಲುಬಹುದು, ಬಂಧನ ಮಾಡದೆಯೂ ಇರಬಹುದು.

ಸಿಡಿ ಕೇಸ್‌ನಲ್ಲಿ ಪ್ರಾಥಮಿಕ ತನಿಖೆಯಲ್ಲಿ ದೂರಿನ ಪೂರಕ ಅಂಶ ಇದ್ದರೆ ಬಂಧಿಸಬಹುದು.

ಇಲ್ಲವಾದಲ್ಲಿ ಅವರನ್ನು ಬರಿ ವಿಚಾರಣೆ ಬಿಡಬಹುದು ಅಷ್ಟೆ.ಈ ಘಟನೆಯಲ್ಲಿ ಬಹಳ ಗೊಂದಲ ಇದೆ.ಈ ಕೇಸ್ ಪೊಲೀಸ್‌ಗೂ ಕಷ್ಟ ಇದೆ.

ಆಕೆ ಧೃಢವಾಗಿ ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ.

ಆಡಿಯೋ ಡಬ್ ಅಂತಾರೆ, ವಿಡಿಯೋ ಎಡಿಟ್ ಅಂತಾರೆ.ತನಿಖೆ ನಡೆದ ಮೇಲಷ್ಟೆ ನಾವು ಮಾತನಾಡಬೇಕಿದೆ.ಇಂತಹ ಘಟನೆಗಳು ರಾಜ್ಯಕ್ಕೆ ಮುಜುಗರ ಆಗುತ್ತೆ.

*ನಾವು ಪ್ರಬುದ್ದರಾಗಿದ್ದರೆ ವೈಯುಕ್ತಿಕ ಬದುಕನ್ನು ಚರ್ಚೆ ಮಾಡುತ್ತಲೇ ಇರಲಿಲ್ಲ.*

ಅದು ಅವರ ವೈಯುಕ್ತಿಕ ಅಂತ ಸುಮ್ಮನಾಗಬಹುದಿತ್ತು.ಆದ್ರೆ ನಾವು ಎಲ್ಲರು ಎಷ್ಟು ತೇಜೋವಧೆ ಮಾಡಿದ್ದೀವಿ.ರಾಜ್ಯದಲ್ಲಿ ಬೇರೆ ನ್ಯೂಸ್ ಇಲ್ಲವಾಗಿದೆ.

ಇದಕ್ಕೆ ಮಾದ್ಯಮ ಕಾರಣ ಅಂತ ಹೇಳಿಲ್ಲ.ಆದ್ರೆ ರಾಜ್ಯದ ಸ್ಥಿತಿ ಬಗ್ಗೆ ಮಾತನಾಡುತ್ತಿದ್ದೇನೆ.

ಮೇಟಿ ಕೇಸ್‌ನಲ್ಲೂ ಮರ್ಯಾದೆ ಹೋಯ್ತು.ಆದ್ರೆ ಕೇಸ್ ಏನು ಆಗಲೇ ಇಲ್ಲ ಎಂದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version