ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಚುನಾಯಿತರಾದ ಹೆಚ್.ಎಸ್ ಪರಮೇಶ್ ಅವರನ್ನು ಸನ್ಮಾನಿಸಿದ ಮುಖಂಡರು.

ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಚುನಾಯಿತರಾದ ಹೆಚ್.ಎಸ್ ಪರಮೇಶ್ ಅವರನ್ನು ಸನ್ಮಾನಿಸಿದ ಮುಖಂಡರು.

ತುಮಕೂರು_ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಚುನಾಯಿತರಾದ ಸುವರ್ಣ ಪ್ರಗತಿ ಪತ್ರಿಕೆಯ ಸಂಪಾದಕರು ಹಾಗೂ ಚಲವಾದಿ ಸಮುದಾಯದ ಮುಖಂಡರಾದ ಹೆಚ್.ಎಸ್ ಪರಮೇಶ್ ಅವರನ್ನ ಸನ್ಮಾನಿಸಿದ ತುಮಕೂರು ಗ್ರಾಮಾಂತರ ಚಲವಾದಿ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

 

ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಚೆಲವಾದಿ ಗ್ರಾಮೀಣಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಸಂಪತ್, ಅಧ್ಯಕ್ಷರಾದ ಚಿಕ್ಕ ಕೊರಟಗೆರೆ ಕುಮಾರ್, ಮಂಜುನಾಥ್, ವೆಂಕಟೇಶ್ ,ಹೆಬ್ಬೂರು ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯರು ಹಾಜರಿದ್ದರು.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version