ತುಮಕೂರು ಜನಸೇವಕ ಸಮಾವೇಶ

ಜನಸೇವಕ ಸಮಾವೇಶ

ತುಮಕೂರು

 

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಜನವರಿ 12/01/2021 ರ ಮಂಗಳವಾರದಂದು *”ಜನಸೇವಕ ಸಮಾವೇಶ”* ಅದ್ದೂರಿಯಾಗಿ ನಡೆಯಿತು.

 

ಈ ಕಾರ್ಯಕ್ರಮಕ್ಕೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ ನಾರಾಯಣ್ ರವರು, ಶ್ರೀ ಲಕ್ಷ್ಮಣ್ ಸವದಿ ರವರು’, ಮಾನ್ಯ ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು,ಮಾನ್ಯ ಜಿಲ್ಲಾ ಸಚಿವರಾದ ಮಾಧುಸ್ವಾಮಿ ರವರು,ಜಿಲ್ಲಾಧ್ಯಕ್ಷರಾದ ಸುರೇಶ್ ಗೌಡ ರವರು, ಸಂಸದರಾದ ಜಿ.ಎಸ್ ಬಸವರಾಜು ರವರು, ಸಚಿವರು ಸಮಾಜ ಕಲ್ಯಾಣ ಇಲಾಖೆ ಶ್ರೀ ಶ್ರೀರಾಮುಲು ರವರು,ಮಾನ್ಯ ವಿಧಾನಪರಿಷತ್ ಶಾಸಕರುಗಳಾದ ಚಿದಾನಂದ್ ಎಂ ಗೌಡ ರವರು, ವೈ.ಎ ನಾರಾಯಣಸ್ವಾಮಿ ರವರು, ವಿಧಾನಸಭೆ ಶಾಸಕರುಗಳಾದ

ಬಿ.ಸಿ ನಾಗೇಶ್ ರವರು ,ಜ್ಯೋತಿಗಣೇಶ್ ರವರು, ,ಮಸಾಲೆ ಜಯರಾಮ್ ರವರು, ,ರಾಜೇಶ್ ಗೌಡ ರವರು, , ಹಿರಿಯರು,ಮಾಜಿ ಸಚಿವರಾದ ಸೊಗಡು ಶಿವಣ್ಣ ನವರು, ಹುಲಿನಾಯ್ಕರ್ ರವರು,ನಿಗಮ ಮಂಡಳಿ ಅಧ್ಯಕ್ಷರುಗಳಾದ ಎಸ್.ಆರ್ ಗೌಡ್ರು,ಕಿರಣ್ ಕುಮಾರ್ ರವರು, ಬಿ.ಕೆ ಮಂಜಣ್ಣ ನವರು, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ನವೀನ್ ಕೆ.ಎಸ್.ರವರು, ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ಶಾರದಾ ನರಸಿಂಹಮೂರ್ತಿ ರವರು, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಪ್ರೇಮ ಹೆಗ್ಗಡೆ ಯವರು, ಇನ್ನು ಮುಂತಾದ ಅನೇಕ ಹಿರಿಯ ಮುಖಂಡರು, ಜಿಲ್ಲೆಯ ಎಲ್ಲಾ ಬಿಜೆಪಿ ನೂತನ ಸದಸ್ಯರುಗಳು, ಮುಖಂಡರು ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು,ಚುನಾಯಿತ ಪ್ರತಿನಿದಿಗಳು ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

 

JanaSevakaSamavesha

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version