ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡನ ಅವಹೇಳನ ,ಪುನೀತ್ ಕೆರೆಹಳ್ಳಿ ತುಮಕೂರಿನಲ್ಲಿ ಎಫ್ಐಆರ್ ದಾಖಲು.

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡನ ಅವಹೇಳನ ,ಪುನೀತ್ ಕೆರೆಹಳ್ಳಿ ತುಮಕೂರಿನಲ್ಲಿ ಎಫ್ಐಆರ್ ದಾಖಲು.

 

 

ತುಮಕೂರು _ ಸ್ವಯಂಘೋಷಿತ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

 

 

 

 

ತುಮಕೂರಿನ ಕಾಂಗ್ರೆಸ್ ವಕ್ತಾರ ಹಾಗೂ ವಕೀಲರಾದ ಸೂರ್ಯ ಮುಕುಂದರಾಜು ಹಾಗೂ ಅವರ ಸ್ನೇಹಿತರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ NSUI ಮುಖಂಡ ತೇಜಸ್ ಗೌಡ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

 

 

 

ಪುನೀತ್ ಕೆರೆಹಳ್ಳಿ ಸೂರ್ಯ ಮುಕುಂದರಾಜು ಹಾಗೂ ಅವರ ಸಹೋದ್ಯೋಗಿಗಳನ್ನೂ ಫೇಸ್ಬುಕ್ ನಲ್ಲಿ ಆವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಪುನೀತ್ ಕೇರೆಹಳ್ಳಿ ಸಂಗಡಿಗರು ಸಹ ಆತನ ಪೋಸ್ಟಿಗೆ ಕಾಮೆಂಟ್ ಗಳನ್ನು ಹಾಕಿ ತೇಜೋಓದೆಗೆ ಮುಂದಾಗಿದ್ದು ಆ ಮೂಲಕ ವಕೀಲ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ದೂರು ಸಲ್ಲಿಸಿದ್ದರು.

 

 

ಹೆಬ್ಬೂರು ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ

Leave a Reply

Your email address will not be published. Required fields are marked *

You cannot copy content of this page

error: Content is protected !!