ಹಾಡಿನ ಮೂಲಕ ಸಾರ್ವಜನಿಕರನ್ನು ರಂಜಿಸಿದ  ನೆಲಮಂಗಲ ಶಾಸಕ ಡಾ ಶ್ರೀನಿವಾಸಮೂರ್ತಿ.

ಹಾಡಿನ ಮೂಲಕ ಸಾರ್ವಜನಿಕರನ್ನು ರಂಜಿಸಿದ  ನೆಲಮಂಗಲ ಶಾಸಕ ಡಾ ಶ್ರೀನಿವಾಸಮೂರ್ತಿ.

 

 

ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಚಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಒನಕೆ ಓಬವ್ವ ಜಯಂತಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 

 

ಆರಂಭದಲ್ಲಿ ಮಾತನಾಡಿದ ನೆಲಮಂಗಲ ಶಾಸಕರು ಭಾಷಣದ ನಂತರ ಕರ್ಣನ ಪಾತ್ರಕ್ಕೆ ಸಂಬಂಧಿಸಿದ ಬಹುದಿನದ ಕನಸು ಪಲಿಸಿತಮ್ಮ ಎಂಬ ಹಾಡನ್ನು ಹಾಡುವ ಮೂಲಕ ತಮ್ಮ ಕಲಾಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version