ಡಿನ್ ಮತ್ತು ನಿರ್ದೇಶಕ ಸಂಜೀವ್ ರೆಡ್ಡಿ ಬಂಧಿಸಲು ನಾಳೆ ಬೃಹತ್ ಪ್ರತಿಭಟನೆಗೆ ಸಜ್ಜು

ಡಿನ್ ಮತ್ತು ನಿರ್ದೇಶಕ ಸಂಜೀವ್ ರೆಡ್ಡಿ ಬಂಧಿಸಲು ನಾಳೆ ಬೃಹತ್ ಪ್ರತಿಭಟನೆಗೆ ಸಜ್ಜು

 

ಚಾಮರಾಜನಗರ :-ಸಂವಿಧಾನ ಶಿಲ್ಪಿ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಜಿ.ಎಂ ಸಂಜೀವ್ ರೆಡ್ಡಿ ರವರನ್ನು ಹುದ್ದೆಯಿಂದ ವಜಾಗೊಳಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ

 

 

 

 

 

 

 

 

 

ಬೃಹತ್ ಪ್ರತಿಭಟನೆ ಮಾಡಲು ನಾಳೆ ಬೆಳಗ್ಗೆ 9.30 ಕ್ಕೆ ಅಂಬೇಡ್ಕರ್ ಭವನದಿಂದ – ಡಿ.ಸಿ ಕಚೇರಿ ಚಾಮರಾಜನಗರ ಇಲ್ಲಿಯತನಕ ರಾಜ್ಯದ ವಿವಿಧ ಜಿಲ್ಲೆ ಗ್ರಾಮಗಳಿಂದ ಸರ್ವ ಧರ್ಮದ ಬಾಬಾಸಾಹೇಬ್ ಅಂಬೇಡ್ಕರ್ ಅನುಯಾಯಿಗಳು ಆಗಮಿಸಲಿದ್ದು ಬೃಹತ್ ಜನ ಸ್ತೋಮವೇ ಸೇರಲಿದ್ದಾರೆ ಎಂದು ಚಾಮರಾಜನಗರ ಬಹುಜನ ಸಮಾಜ ಪಾರ್ಟಿ ಜಿಲ್ಲಾದಕ್ಷ ನಾಗಯ್ಯ ಪತ್ರಿಕೆಗೆ ತಿಳಿಸಿದ್ದಾರೆ

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version