ತುಮಕೂರು ನಗರದಲ್ಲಿ ಗೆಲುವಿನ ಕೇಸರಿಯ ಪತಾಕೆ ಹಾರಿಸಿದ : ಜಿ.ಬಿ.ಜ್ಯೋತಿಗಣೇಶ್

ತುಮಕೂರು ನಗರದ 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ತೀವ್ರಾ ಜಿದ್ಧಾಜಿದ್ಧಿಯ ಸ್ಪರ್ದೆ ನಡೆದಿತ್ತು, ಆದರೆ ಮತದಾರ ಪ್ರಭುಗಳು ಬಿಜೆಪಿಯ ಅಭ್ಯರ್ಥಿಯಾದ ಜಿ.ಬಿ.ಜ್ಯೋತಿಗಣೇಶ್‌ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

 

 

 

ಗೆಲುವಿನ ಅಂತರ :3660

 

ಪರಾಜಿತ ಅಭ್ಯರ್ಥಿ :ಜೆಡಿಎಸ್ ಗೋವಿಂದರಾಜು

 

 

 

ಕೊನೆ ಸುತ್ತಿನವರೆಗು ತೀವ್ರ ಪೈಪೋಟಿ ನಡೆಸಿದ್ದ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ತುಮಕೂರು ನಗರದಲ್ಲಿ ಬಿಜೆಪಿ ಬಾವುಟ ಹಾರಿಸುವ ಮೂಲಕ ತುಮಕೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

 

 

 

 

ತುಮಕೂರು ನಗರದಲ್ಲಿ ಜಿಬಿ ಜ್ಯೋತಿ ಗಣೇಶ್ ಶಾಸಕರಾಗಿ ಆಯ್ಕೆಯಾಗುವ ಮೂಲಕ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ ಟಾಂಗ್ ಕೊಟ್ಟಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version