ಬಿಜೆಪಿಯವರು ದತ್ತಜಯಂತಿಗೆ ಕಳಿಸಬಹುದು ಜೆಡಿಎಸ್ ನವರು ದೇವಸ್ತಾನಕ್ಕೆ ಕಳಿಸುವುದು ತಪ್ಪೇ.

ಬಿಜೆಪಿಯವರು ದತ್ತಜಯಂತಿಗೆ ಕಳಿಸಬಹುದು ಜೆಡಿಎಸ್ ನವರು ದೇವಸ್ತಾನಕ್ಕೆ ಕಳಿಸುವುದು ತಪ್ಪೇ……

 

 

ತುಮಕೂರು_ಬಿಜೆಪಿ ಪಕ್ಷದವರು ದತ್ತಜಯಂತಿಗೆ ತುಮಕೂರಿನಿಂದ 50-60 ಬಸ್ ಕಾರ್ಯಕರ್ತರನ್ನು ಕಳಿಸುತ್ತಾರೆ ನಾನು ನಮ್ಮ ಕಾರ್ಯಕರ್ತರನ್ನು ದೇವಸ್ತಾನಕ್ಕೆ ಕಳಿಸಿದರೆ ತಪ್ಪೇನು ಎಂದು ಜೆಡಿಎಸ್ ತುಮಕೂರು ಅಭ್ಯರ್ಥಿ ಎನ್ ಗೋವಿಂದರಾಜು ಪ್ರಶ್ನಿಸಿದರು.

ಆಣೆ ಪ್ರಮಾಣ ಸಂಬಂಧ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಎಲ್ಲಿಯೂ ಆಣೆ ಪ್ರಮಾಣ ಮಾಡಿಸುತ್ತಿಲ್ಲ,ಕಾರ್ಯಕರ್ತರು ದೇವಸ್ತಾನಕ್ಕೆ ಹೋಗಬೇಕೆಂದರು ಬಸ್ ಮಾಡಿ ಕಳಿಸಿದ್ದೇನೆ,ಬಿಜೆಪಿ ಪಕ್ಷದವರು ದತ್ತ ಜಯಂತಿಗೆ ತುಮಕೂರಿನಿಂದ 50-60 ಬಸ್ ಗಳಲ್ಲಿ ಕಾರ್ಯಕರ್ತರನ್ನು ಕಳಿಸಿದ್ದಾರೆ,ಬಿಜೆಪಿ ಪಕ್ಷದವರು ಈ ರೀತಿ ಮಾಡಿದರೆ ನಮ್ಮ ಪಕ್ಷದ ಕಾರ್ಯಕರ್ತರು ಸುಮ್ಮನಿರುತ್ತಾರಾ,ಅವರೂ ದೇವಸ್ತಾನಕ್ಕೆ ಹೋಗಬೇಕೆಂದರು ಕಳಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version