ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ

ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ

 

 

 

 

 

ದ್ವಿಚಕ್ರ ವಾಹನ ಸವಾರ ನೊಬ್ಬ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಸೈಡ್ ಕೊಡಲಿಲ್ಲ ಎನ್ನುವ ವಿಚಾರಕ್ಕೆ ಬಸ್ಸನ್ನು ಅಡ್ಡಗಟ್ಟಿ ಗಲಾಟೆ ಶುರು ಮಾಡಿ ನಂತರ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಇನ್ನು ಸ್ಥಳದಲ್ಲಿ ಬೈಕ್ ಸವಾರನೊಬ್ಬ ನನ್ನ ಇತರ ಕೆಎಸ್ಆರ್ಟಿಸಿ ಬಸ್ ಚಾಲಕರು ಸಮಾಧಾನಪಡಿಸಲು ಮುಂದಾದರು ಸಹ ಏಕಾಏಕಿ ಹಲ್ಲೆ ಮಾಡಲು ಮುಂದಾಗುತ್ತಾನೆ ಇದನ್ನು ತಡೆಯಲು ಸಾರ್ವಜನಿಕರು ಹಾಗೂ ಇತರೆ ಕೆಎಸ್ಆರ್ಟಿಸಿ ಬಸ್ ನೌಕರರು ಮುಂದಾದರೂ ಸಹ ಸೈಡ್ ಕೊಡದ ಚಾಲಕನ ಮೇಲೆ ಜೇಬಿನಿಂದ ಚಾಕುವನ್ನು ತೆಗೆದು ಪಿರಿಯಾಪಟ್ಟಣ ಡಿಪೋದ ಬಸ್ ಚಾಲಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಎಲ್ಲ ಘಟನೆಯನ್ನು ಬಸ್ನಲ್ಲಿ ಕುಳಿತಿದ್ದ ಪ್ರಯಾಣಿಕರು ಚಿತ್ರೀಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version