ಅಂಬೇಡ್ಕರ್ ಯುವ ಸೇನೆ (ರಿ) ಸೇಡಂ ತಾಲೂಕು ಉಪಾಧ್ಯಕ್ಷನಾಗಿ ಮಹದೇವಪ್ಪ ಆಯ್ಕೆ 

ಅಂಬೇಡ್ಕರ್ ಯುವ ಸೇನೆ (ರಿ) ಸೇಡಂ ತಾಲೂಕು ಉಪಾಧ್ಯಕ್ಷನಾಗಿ ಮಹದೇವಪ್ಪ ಆಯ್ಕೆ 

 

 

ಕಲಬುರುಗಿ : ದೀನ ದಲಿತರ ಮತ್ತು ಹಿಂದುಳಿದ ಅಲ್ಪಸಂಖ್ಯಾತರಿಗೆ ತುಳಿತಕ್ಕೆ ಒಳಗಾದವರ ಹಾಗೂ ಸ್ವಾಭಿಮಾನಿ ದಲಿತರ ರಕ್ಷಣೆಗಾಗಿ ಉದಯವಾಗಿರುವ ಅಂಬೇಡ್ಕರ್ ಯುವ ಸೇನೆ ಸೇನೆಯ ರಾಜ್ಯಧ್ಯಕ್ಷರಾದ

 

 

 

 

 

 

 

 

 

 

ಶ್ರೀಮತಿ ಕೌಶಲ್ಯ ಹೆಚ್ ಕೋದಂಡರಾಮ್ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎ.ತಳಕೇರಿ ತಾಲೂಕ ಅಧ್ಯಕ್ಷರು ಗೋಪಾಲ ನಾಟೇಕಾರ ರವರ ಆದೇಶದ ಮೇರೆಗೆ ಯುವ ಉತ್ಸಾಹಿ ಸಮಾಜ ಸೇವಕ ಮತ್ತು ಹಿಂದೆ ಅನೇಕ (ಜನಪರ) ದಲಿತಪರ ಹೋರಾಟಗಳಲ್ಲಿ ಸೇಡಂ ತಾಲೂಕಿನ ಅಭಿವೃದ್ಧಿಗಾಗಿ ಹೋರಾಡಿದ

 

 

 

 

 

 

 

 

 

 

ಶ್ರೀ ಮಹಾದೇವಪ್ಪ ಶಕಲಾಸದಲ್ಲಿ ಇವರನ್ನು ಸಂಘಟನೆ ಬಲಿಷ್ಠಗೋಳಿಸುವ ನಿಟ್ಟಿನಲ್ಲಿ ಸೇಡಂ ತಾಲೂಕಿನ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಾಡಿಸಲಾಗಿದೆ.

ಹಿಂದಿನಿಂದಲ್ಲಿ ತಮ್ಮ ಹುದ್ದೆಗೆ ಜವಬ್ದಾರಿಯಿಂದ ಸೇಡಂ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ನಿಷ್ಠವಂತರಾಗಿ ಕಾರ್ಯನಿರ್ವಾಹಿಸಿಕೊಂಡು ಅಲ್ಲಿ ಇರುವಂತಹ ಸಮಸ್ಯೆಗಳನ್ನು ತೆಗೆದುಕೊಂಡು

 

 

 

 

 

 

 

 

 

ನ್ಯಾಯಬದ್ಧವಾಗಿ ಹೋರಾಡಬೇಕು ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತಗಳನ್ನು ಪಾಲಿಸುತ್ತಾ ಮತ್ತು ಪ್ರಜಾಪ್ರಭುತ್ವದಲ್ಲಿ ಸಂವಿಧಾನಬದ್ಧವಾಗಿ ಸ್ವಾಭಿಮಾನಿ ದಲಿತರಿಗೆ / ಹಿಂದುಳಿದ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಈ ಮೂಲಕ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version