ಅಂತಿಮವಾಯ್ತು ಸಿಎಂ ಬೊಮ್ಮಾಯಿ ಸಂಪುಟ ಸೇರುವ 29 ಶಾಸಕರ ಪಟ್ಟಿ; ಇಂದೇ ಪ್ರಮಾಣ ವಚನ ಸ್ವೀಕಾರ

ಅಂತಿಮವಾಯ್ತು ಸಿಎಂ ಬೊಮ್ಮಾಯಿ ಸಂಪುಟ ಸೇರುವ 29 ಶಾಸಕರ ಪಟ್ಟಿ; ಇಂದೇ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಸಚಿವರಾಗಿ ಆಯ್ಕೆಯಾಗಿರುವ ಶಾಸಕರ ಪಟ್ಟಿ ಅಂತಿಮಗೊಂಡಿದ್ದು, 29 ಮಂದಿ ನೂತನ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಂಪುಟಕ್ಕೆ ಸೇರ್ಪಡೆಗೊಂಡ ಹೊಸ ಶಾಸಕರ ಯಾದಿ ಹೀಗಿದೆ ನೋಡಿ:

ಆರ್.ಅಶೋಕ್- ಪದ್ಮನಾಭ ನಗರ

ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

ಬಿಸಿ ಪಾಟೀಲ್ – ಹಿರೇಕೇರೂರು

ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

ಉಮೇಶ್ ಕತ್ತಿ- ಹುಕ್ಕೇರಿ

ಎಸ್.ಟಿ.ಸೋಮಶೇಖರ್- ಯಶವಂತಪುರ

ಭೈರತಿ ಬಸವರಾಜ- ಕೆ ಆರ್ ಪುರಂ

ಮುರುಗೇಶ್ ನಿರಾಣಿ- ಬಿಳಿಗಿ

ಡಾ.ಕೆ.ಸುಧಾಕರ್- ಚಿಕ್ಕಬಳ್ಳಾಪುರ

ಶಿವರಾಂ ಹೆಬ್ಬಾರ್- ಯಲ್ಲಾಪುರ

ಶಶಿಕಲಾ ಜೊಲ್ಲೆ- ನಿಪ್ಪಾಣಿ

ಕೆಸಿ ನಾರಾಯಣ್ ಗೌಡ – ಕೆಆರ್ ಪೇಟೆ

ಸುನೀಲ್ ಕುಮಾರ್ – ಕಾರ್ಕಳ

ಅರಗ ಜ್ಞಾನೇಂದ್ರ- ತೀರ್ಥ ಹಳ್ಳಿ

ಗೋವಿಂದ ಕಾರಜೋಳ-ಮುಧೋಳ

ಮುನಿರತ್ನ- ಆರ್ ಆರ್ ನಗರ

ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

ಹಾಲಪ್ಪ ಆಚಾರ್ – ಯಲ್ಬುರ್ಗ

ಶಂಕರ್ ಪಾಟೀಲ್ ಮುನೇನಕೊಪ್ಪ- ನವಲುಗುಂದ

ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

ಆನಂದ್ ಸಿಂಗ್ – ಹೊಸಪೇಟೆ

ಸಿ ಸಿ ಪಾಟೀಲ್ – ನರಗುಂದ

ಬಿಸಿ ನಾಗೇಶ್ – ತಿಪಟೂರು

ಪ್ರಭು ಚೌವ್ಹಾಣ್ – ಔರಾದ್

ವಿ ಸೋಮಣ್ಣ – ಗೋವಿಂದ್ ರಾಜನಗರ

ಎಸ್ ಅಂಗಾರ- ಸುಳ್ಯ

One thought on “ಅಂತಿಮವಾಯ್ತು ಸಿಎಂ ಬೊಮ್ಮಾಯಿ ಸಂಪುಟ ಸೇರುವ 29 ಶಾಸಕರ ಪಟ್ಟಿ; ಇಂದೇ ಪ್ರಮಾಣ ವಚನ ಸ್ವೀಕಾರ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version