ನಟರಾಜ ಬೂದಾಳು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ.

ತುಮಕೂರಿನ ಕನ್ನಡ ಭವನದಲ್ಲಿ ಬೋಧಿ ಮಂಡಲ ಹಾಗೂ ಪಲ್ಲಭ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಎಸ್ ನಟರಾಜ ಬೂದಾಳು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಬಸವರಾಜ ಕಲ್ಲುಡಿ (ಲೇಖಕರು ಮತ್ತು ಚಿಂತಕರು) ಎಸ್ ನಟರಾಜು ರವರ ಪುಸ್ತಕಗಳನ್ನು ನಾನು ಮೊದಲಿಂದಲೂ ಓದಿದ್ದೇನೆ, ಅವರ ಶಿಸ್ತು ನಿಷ್ಠೆ ಇವುಗಳು ಅವರು ಬರೆಯುವ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ, ಅವರು ಕನ್ನಡ ಸಾಹಿತ್ಯ ಮಹಾಲಿಂಗು ಅವರ ಸಾಹಿತ್ಯ ಪುಸ್ತಕಗಳನ್ನು ಹೆಚ್ಚಾಗುತ್ತಾರೆ ನಟರಾಜು ರವರು ಬೌದ್ಧ ತಾತ್ವಿಕ ದಲ್ಲಿ ಉತ್ತಮವಾದ ಸಂಬಂಧವನ್ನು ಬಗ್ಗೆ ಪುಸ್ತಕ ಬರೆಯಲು ಸಾಧ್ಯವಾಗುತ್ತದೆ ಎಂದರು . ತುಮಕೂರಿನ ಕನ್ನಡ ಭವನದಲ್ಲಿ ಬೋಧಿ ಮಂಡಲ ಹಾಗೂ ಪಲ್ಲಭ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಎಸ್ ನಟರಾಜ ಬೂದಾಳು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಬಸವರಾಜ ಕಲ್ಲುಡಿ (ಲೇಖಕರು ಮತ್ತು ಚಿಂತಕರು) ಎಸ್ ನಟರಾಜು ರವರ ಪುಸ್ತಕಗಳನ್ನು ನಾನು ಮೊದಲಿಂದಲೂ ಓದಿದ್ದೇನೆ, ಅವರ ಶಿಸ್ತು ನಿಷ್ಠೆ ಇವುಗಳು ಅವರು ಬರೆಯುವ ಪುಸ್ತಕದಲ್ಲಿ ನಾವು ಕಾಣಬಹುದಾಗಿದೆ, ಅವರು ಕನ್ನಡ ಸಾಹಿತ್ಯ ಮಹಾಲಿಂಗು ಅವರ ಸಾಹಿತ್ಯ ಪುಸ್ತಕಗಳನ್ನು ಹೆಚ್ಚಾಗುತ್ತಾರೆ ನಟರಾಜು ರವರು ಬೌದ್ಧ ತಾತ್ವಿಕ ದಲ್ಲಿ ಉತ್ತಮವಾದ ಸಂಬಂಧವನ್ನು ಬಗ್ಗೆ ಪುಸ್ತಕ ಬರೆಯಲು ಸಾಧ್ಯವಾಗುತ್ತದೆ ಎಂದರು .

Leave a Reply

Your email address will not be published. Required fields are marked *

You cannot copy content of this page

error: Content is protected !!