ಶಿರಾ ತಾಲೂಕಿನ ನಿಂಬೆ ಮರದ ಹಳ್ಳಿಯಲ್ಲಿ ಬೆಂಕಿಗೆ ಆಹುತಿಯಾದ ತೋಟ.

ಶಿರಾ ತಾಲೂಕಿನ ನಿಂಬೆ ಮರದ ಹಳ್ಳಿಯಲ್ಲಿ ಬೆಂಕಿಗೆ ಆಹುತಿಯಾದ ತೋಟ.

 

 

ಇಂದು ಮಧ್ಯಾಹ್ನ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ನಿಂಬೆ ಮರದ ಹಳ್ಳಿಯ ಸರ್ವೆ ನಂಬರ್ 34 ರಲ್ಲಿ ಬೆಳೆದಿದ್ದ ತೋಟಕ್ಕೆ ಬೆಂಕಿ ತಗುಲಿ ಶಿವಕುಮಾರ್ ಎಂಬವರ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆಂಗು ಸೀಬೆ ನಿಂಬೆ ಮಾವು ಸೇರಿದಂತೆ ಹಲವು ಬಗೆ ಮರಗಳು ಬೆಂಕಿಗಾಹುತಿಯಾಗಿದ್ದು ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಗಳು ಬೆಂಕಿಗೆ ಆಹುತಿಯಾಗಿದೆ . ಇಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಯಲ್ಲಿ ಬೆಂಕಿ ಬಿದ್ದಿದ್ದು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು ಕೂಡಲೇ ತೋಟಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಗಳು ಬೆಂಕಿಗೆ ಆಹುತಿಯಾಗಿ ರೈತ ಕುಟುಂಬ ಬೀದಿಗೆ ಬೀಳುವಂತಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Leave a Reply

Your email address will not be published. Required fields are marked *

You cannot copy content of this page

error: Content is protected !!