ಉಪವಾಸ ಕೂತಿದ್ದರ ಬಗ್ಗೆ ಮೂತ್ರ ಪರೀಕ್ಷೆ ಮಾಡಿಸುವೆ ಎಂಬ ಹೇಳಿಕೆ ವಿಚಾರ.

 

ಪಂಚಮಸಾಲಿ ಗುರುಪೀಠಾಧ್ಯಕ್ಷರ ಪಾದಯಾತ್ರೆ ಹಿನ್ನೆಲೆ.

ಉಪವಾಸ ಕೂತಿದ್ದರ ಬಗ್ಗೆ ಮೂತ್ರ ಪರೀಕ್ಷೆ ಮಾಡಿಸುವೆ ಎಂಬ ಹೇಳಿಕೆ ವಿಚಾರ.

 

 

 

ನಾನು ಸಭೆಯಲ್ಲಿ ಮೂತ್ರ ಪರೀಕ್ಷೆ ಬಗ್ಗೆ ಹೇಳಿದ್ದು ನಿಜ.

ಆದರೆ ಅದು ಕೇವಲ ಹಾಸ್ಯಕ್ಕೆ ಮಾತ್ರ ಹೇಳಿದ್ದು.

ನಾನು ಹೇಳಿದ್ದು ನಮ್ಮ ಜಿಲ್ಲೆಯ ಕಾಂಗ್ರೆಸ್ ಮುಖಂಡ ನೀಲಕಂಠ ಅಸುಂಡಿ ಅವರಿಗೆ.

ಈ ಮಾತನ್ನು ಶ್ರೀಗಳಿಗೆ ಹೇಳಲು ಆಗುತ್ತದಾ ?

ಕೆಲವರಿಗೆ ಈ ಹೋರಾಟದ ರಾಜಕೀಯ ಲಾಭ ಬೇಕಾಗಿದೆ.

ವಿಜಯಾನಂದ ಕಾಶ್ಯಪ್ ಈ ರೀತಿ ತಿರುಚಿದ್ದಾರೆ.

ಕಾಶ್ಯಪ್‌ಗೆ ವಿಧಾನಸೌಧ ಮುತ್ತಿಗೆ ಹಾಗೂ ಕೆಲಸದ ದಿನ ಸಮಾವೇಶ ಮಾಡಬೇಕಿತ್ತು.

ಆದರೆ ಶ್ರೀಗಳು ರಜಾ ದಿನ ಹಾಗೂ ಬೆಂಗಳೂರು ಹೊರವಲಯದಲ್ಲಿ ಸಮಾವೇಶಕ್ಕೆ ಒಪ್ಪಿದ್ದಾರೆ.

ಇದರಿಂದ ಬೇಸರಗೊಂಡು ಈ ರೀತಿ ವಿವಾದ ಸೃಷ್ಟಿಸಿದ್ದಾರೆ.

ಮೈಸೂರಿನಲ್ಲಿ ಸಚಿವ ಸಿ ಸಿ ಪಾಟೀಲ್ ಸ್ಪಷ್ಟನೆ.

Leave a Reply

Your email address will not be published. Required fields are marked *

You cannot copy content of this page

error: Content is protected !!