ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ

ಘಾಟಿ

ಇಂದು ನಾಡಿನೆಲ್ಲೆಡೆ ತುಳಸಿ ಷಷ್ಟಿ ಹಿನ್ನೆಲೆ,

 

ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ,

 

 

 

 

ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿಯಿಂದ ಚಾಲನೆ,

 

ದೇವಸ್ಥಾನದ ಆವರಣದಲ್ಲೆ ಚಿಕ್ಕ ರಥದಲ್ಲಿ ಸರಳವಾಗಿ ನಡೆಯುತಿರೂ ಬ್ರಹ್ಮರಥೋತ್ಸವ,

 

ಕೊರೊನಾತಂಕ ಹಿನ್ನೆಲೆ ಅದ್ದೂರಿ ರಥೋತ್ಸವಕ್ಕೆ ಸರ್ಕಾರದಿಂದ ಬ್ರೆಕ್,

 

ರಥೋತ್ಸವದಲ್ಲಿ ದೇವಸ್ಥಾನದ ಸಿಬ್ಬಂದಿ ಅಧಿಕಾರಿಗಳು ಮತ್ತು ಕೆಲ ಗಣ್ಯರು ಮಾತ್ರ ಭಾಗಿ,

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ.

 

ಗುರುಮೂರ್ತಿ ಬೂದಿಗೆರೆ

Leave a Reply

Your email address will not be published. Required fields are marked *

You cannot copy content of this page

error: Content is protected !!