ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಬಳಿಕ  ರಾಗಿಣಿ ಹೇಳಿಕೆ.

ಪರಪ್ಪನ ಅಗ್ರಹಾರ.

ಜೈಲಿನಿಂದ ಬಿಡುಗಡೆ ಬಳಿಕ ರಾಗಿಣಿ ಹೇಳಿಕೆ.

 

 

 

ಕಷ್ಟದ ಸಮಯದಲ್ಲಿ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು.ತಡವಾದರು ನ್ಯಾಯ ಸಿಕ್ಕಿದೆ.

ನ್ಯಾಯವನ್ನು ಯಾರೂ ಬುಡಮೇಲು ಮಾಡಲು ಸಾಧ್ಯವಿಲ್ಲ.

ನನಗೆ ಇದು ಕಷ್ಟದ ಸಮಯ.

ಸಾಕಷ್ಟು ಸಮಯ ಇದ್ದು, ಕುಟುಂಬದೊಂದಿಗೆ ಇಚ್ವಿಸುತ್ತೆನೆ.

ಬಿಡುಗಡೆ ಬಳಿಕ ಮಾಧ್ಯಮಗಳಿಗೆ ಮೊದಲ ರಿಯಾಕ್ಷನ್ ನೀಡಿದ ನಟಿ ರಾಗಿಣಿ.

 

Leave a Reply

Your email address will not be published. Required fields are marked *

You cannot copy content of this page

error: Content is protected !!