ದ್ಯುತ್ಳಿ ತಂತಿ ತುಳಿದು ಹೊಲದಲ್ಲಿ ರೈತ ಸಾವು ತುಮಕೂರಿನಲ್ಲಿ ಘಟನೆ. 

ವಿದ್ಯುತ ತಂತಿ ತುಳಿದು ಹೊಲದಲ್ಲಿ ರೈತ ಸಾವು ತುಮಕೂರಿನಲ್ಲಿ ಘಟನೆ. 

 

 

ತುಮಕೂರು  ಹೊಲದಲ್ಲಿ ಕೆಲಸ ನಿರ್ವಹಿಸುವ ವೇಳೆ ರೈತನೊಬ್ಬನಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

 

 

 

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಾರನಹಳ್ಳಿ ಗ್ರಾಮದ ರೈತ ಲಕ್ಷ್ಮಯ್ಯ 55 ವರ್ಷ ಮೃತ ಪಟ್ಟ ರೈತನಾಗಿದ್ದು.

 

 

 

ಎಂದಿನಂತೆ ಇಂದು ಹೊಲದಲ್ಲಿ ಕೆಲಸ ನಿರ್ವಹಿಸಲು ತೆರಳಿದ್ದ ಲಕ್ಷ್ಮಯ್ಯ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದು ದರ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

 

 

ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ತಂತಿ ಕಟ್ಟಾಗಿ ಹೊಲದಲ್ಲಿ ಬಿದ್ದಿದನ್ನ ಗಮನಿಸಿದ ಸ್ಥಳೀಯರು ವಿದ್ಯುತ್ ಅಂತಿಯನ್ನ ಸರಿಪಡಿಸಲು ಸ್ಥಳೀಯ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಇದುವರೆಗೂ ಸರಿಪಡಿಸದೆ ಇರುವುದೇ ಇಂದಿನ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

 

 

 

ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

You cannot copy content of this page

error: Content is protected !!