ಔಷಧಿ ಮತ್ತು ಜೀವರಕ್ಷಕ ವಸ್ತುಗಳನ್ನು ವಿತರಿಸಿದ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಸಾಲೆ ಜಯರಾಮ್.

ದಿನಾಂಕ 19/05/2021

 

 

­

 

ಸ್ವಂತ ಹಣದಲ್ಲಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಗಳಿಗೆ ಔಷಧಿ ಮತ್ತು ಜೀವರಕ್ಷಕ ವಸ್ತುಗಳನ್ನು ವಿತರಿಸಿದ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಸಾಲೆ ಜಯರಾಮ್ .

 

ತುರುವೇಕೆರೆ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ,ಹಿನ್ನಲೆಯಲ್ಲಿ,ದ,ಬ್ಬೆಘಟ್ಟ,ಬಾಣಸಂದ್ರ,ದಂಡಿನಶಿವರ,ಸಂಪಿಗೆ ಗ್ರಾಮಗಳ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಸಕರು ಖುದ್ದಾಗಿ ಭೇಟಿ ನೀಡಿ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಚರ್ಚಿಸಿ,ಕೋವಿಡ್ ಪ್ರಕರಣಗಳ ಅಂಕಿ-ಅಂಶಗಳ ಮಾಹಿತಿ ಪಡೆದು ಪಾಸಿಟಿವ್ ಪ್ರಕರಣಗಳನ್ನು ಚಿಕಿತ್ಸೆಗಾಗಿ ಖುದ್ಧಗಿ ಕ್ವಾರೈಂಟೈನ್ ಸೆಂಟರ್ ಗೆ ಕಳಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಗಳಿಗೆ ತಿಳಿಸಿರುತ್ತಾರೆ ಹಾಗೂ ತುರ್ತಾಗಿ ಅವಶ್ಯವಿರುವ ಜೀವರಕ್ಷಕ ಔಷಧಗಳನ್ನು ಉಚಿತವಾಗಿ ವಿತರಿಸಿದ ಶಾಸಕ ಮಸಾಲ ಜಯರಾಮ್.

Leave a Reply

Your email address will not be published. Required fields are marked *

You cannot copy content of this page

error: Content is protected !!