ಟಿಕಾಯತ್ ಮುಖಕ್ಕೆ ಮಸಿ: ತಾಜುದ್ದಿನ್ ಶರೀಫ್ ಖಂಡನೆ

ಟಿಕಾಯತ್ ಮುಖಕ್ಕೆ ಮಸಿ: ತಾಜುದ್ದಿನ್ ಶರೀಫ್ ಖಂಡನೆ

 

ತುಮಕೂರು_ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಹಚ್ಚಿರುವ ಘಟನೆಯನ್ನು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರು ತಾಜುದ್ದೀನ್ ಶರೀಫ್ ತೀವ್ರವಾಗಿ ಖಂಡಿಸಿದ್ದಾರೆ.

 

ಈ ಘಟನೆ ಪೂರ್ವಯೋಜಿತ ವಾಗಿದೆ. ರಾಷ್ಟ್ರಮಟ್ಟದ ರೈತಪರ ಹೋರಾ ಟಗಾರನಿಗೆ ಸೂಕ್ತ ಭದ್ರತೆಯನ್ನು ಪೊಲೀ ಸರು ಈ ವೇಳೆ ನೀಡಿರಲಿಲ್ಲ ಎಂದು ಆರೋಪಿಸಿದರು. ದುಷ್ಕರ್ಮಿಗಳಿಗೆ ತಕ್ಕ ಪಾಠವನ್ನು ಕಾನೂನಿನ ಮೂಲಕ ಕಲಿಸಬೇಕು.

 

ಹೋರಾಟಗಾರರ ಮೇಲೆ ಇಂಥ ಘಟನೆ ಇನ್ಮುಂದೆ ನಡೆಯದಂತೆ ಎಚ್ಚರಿಕೆ ವಹಿಸ ಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!