ತುಮಕೂರಿನಲ್ಲಿ ಸವಿತಾಮಹರ್ಷಿ ಜಯಂತಿ ಆಚರಣೆ

ಸವಿತಾಮಹರ್ಷಿ ಜಯಂತಿ ಆಚರಣೆ.

 

 

 

 

ತುಮಕೂರು : ತುಮಕೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು ಇಲ್ಲಿ ದಿನಾಂಕ ೧೯-೦೨-೨೦೨೧ರಂದು ಸವಿತಾ ಸಮಾಜದ ಆರಾಧ್ಯದೈವ, ಕುಲಗುರುಗಳಾದ ಶ್ರೀ ಸವಿತಾಮಹರ್ಷಿ ಜಯಂತಿಯನ್ನು ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು ಕೋವಿಡ್ ಪ್ರಯುಕ್ತ ಅತ್ಯಂತ ಈ ವರ್ಷ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜ ಯುವಘಟಕದ ಕಾರ್ಯಾಧ್ಯಕ್ಷರಾದ ರಂಗನಾಥ್ (ಕಟ್‌ವೆಲ್), ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಮಂಜೇಶ್, ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ಖಜಾಂಚಿ ಮೇಲಾಕ್ಷಪ್ಪ, ಮುಖಂಡರುಗಳಾದ ಹರೀಶ್, ಟಿ.ವಿ.ರಂಗನಾಥ, ನಾಗೇಂದ್ರ, ಕುಮಾರ್, ಬಸವರಾಜು, ಚಂದನ್, ಸುಬ್ರಹ್ಮಣ್ಯ ಹಾಗೂ ಸಮಾಜದ ಬಂಧುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!