ಎಪಿಎಂಸಿ ಹಮಾಲಿ ಅಕಾಲಿಕ ಮರಣ; ಚೆಕ್ ವಿತರಣೆ

ಎಪಿಎಂಸಿ ಹಮಾಲಿ ಅಕಾಲಿಕ ಮರಣ; ಚೆಕ್ ವಿತರಣೆ

ತುಮಕೂರು: ಹಮಾಲಿ ಲೈಸೆನ್ಸ್ ಪಡೆದು ಎಪಿಎಂಸಿ ಮುಖ್ಯ ಮಾರುಕಟ್ಟೆಯಲ್ಲಿ ಕೆಲಸ ಮಡುತ್ತಿದ್ದ ಮಂಜುನಾಥ್ ಎಂಬ ಕೂಲಿ ಕಾರ್ಮಿಕ ದಿನಾಂಕ 28/05/2022 ರಂದು ಅಕಾಲಿಕ ಮರಣ ಹೊಂದಿದ್ದು, ಆತನ ಶವ ಸಂಸ್ಕಾರಕ್ಕೆ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ ವತಿಯಿಂದ 10,000-00 ರೂಪಾಯಿಗಳ ಚೆಕ್ ಆತನ ಪತ್ನಿ ಸುನಂದ ರವರಿಗೆ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಹೊನ್ನೇಶ್ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಎಂ.ವಿ.ಸುಮ, ಸಹ ಕಾರ್ಯದರ್ಶಿ ಲಕ್ಷ್ಮೀಕಾಂತಯ್ಯ, ಹಾಗೂ ಹಮಾಲಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!