ಶಾಸಕರಿಗೆ ಹಲ್ಲು ಕಟ್ಟಿಸಿಕೊಡಲು ಮನವಿ ಇಟ್ಟ ಕಾರ್ಯಕರ್ತ.

 

ಕಾರ್ಯಕರ್ತರು ಶಾಸಕರನ್ನು ಯಾವೆಲ್ಲ ರೀತಿ ತಮ್ಮತ್ತ ಸೆಳೆದುಕೊಳ್ಳುವ ತಂತ್ರಗಾರಿಕೆಯನ್ನು ಸದಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಕಷ್ಟು ಅನುಸ್ ಕ್ರಮಗಳನ್ನು ಅನುಸರಿಸುತ್ತಿರುತ್ತರೆ . ಆದರೆ ಇಲ್ಲೊಬ್ಬ ಪಕ್ಷದ ಕಾರ್ಯಕರ್ತ ಶ್ರವಣಬೆಳಗೊಳದ ಶಾಸಕರಿಗೆ ಮುರಿದು ಹೋಗಿರುವ ಹಲ್ಲನ್ನುಕಟ್ಟಿಸಿಕೊಳ್ಳುವ ಬಗ್ಗೆ ಶಾಸಕರಲ್ಲಿ ಮನವಿ ಮಾಡಿರುವ ಪತ್ರ ಒಂದು ವೈರಲ್ ಆಗಿದೆ. ಅಣ್ಣಪ್ಪ ಎನ್ನುವ ಕಾರ್ಯಕರ್ತನೊಬ್ಬ ಶ್ರವಣಬೆಳಗೊಳದ ಕೊತ್ತನಘಟ್ಟ ಗ್ರಾಮದ ವಾಸಿಯೊಬ್ಬ ಶ್ರವಣಬೆಳಗೊಳದ ಶಾಸಕರಿಗೆ ನಾನೊಬ್ಬ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದು ನಾನು ಪಕ್ಷಕ್ಕಾಗಿ ಪ್ರಾಣವನ್ನು ಕೊಡಲು ತಯಾರಿದ್ದೇನೆ . ಕೆಲವು ವರ್ಷಗಳನ್ನು ಹಿಂದೆ ರಸ್ತೆಯಲ್ಲಿ ತಾವು ನಿಂತಿದ್ದನ್ನು ನೋಡಿ ನಿಮ್ಮನ್ನು ಭೇಟಿಯಾಗಲು ಕಾತುರದಿಂದ ಬಸ್ಸಿಂದ ಜಿಗಿದಿದ್ದು ತಮಗೂ ಗೊತ್ತಿರುವ ವಿಷಯವಾಗಿದ್ದು ಆ ಕ್ಷಣದಲ್ಲಿ ತನ್ನ ಹಲ್ಲು ಮುರಿದಿದ್ದು ಇದುವರೆಗೂ ತನ್ನ ಹಲ್ಲನ್ನು ಕಟ್ಟಿಸಿಕೊಳ್ಳಲು ಆಗಿರುವುದಿಲ್ಲ ಆದ ಕಾರಣ ದಯಮಾಡಿ ನನ್ನ ಮುರಿದು ಹೋಗಿರುವ ಹಣ ಕಟ್ಟಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದು. ತಾನು ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನಾದರೂ ಪಕ್ಷದ ಕಾರ್ಯಕರ್ತನಿಗೆ ಶಾಸಕರು ನೆರವು ನೀಡಿ ಹಲ್ಲನ್ನುಕಟ್ಟಿಸಿಕೊಡಲು ಮುಂದೆ ಬರುತ್ತಾರೆಯೇ ಕಾದು ನೋಡೋಣ??

Leave a Reply

Your email address will not be published. Required fields are marked *

You cannot copy content of this page

error: Content is protected !!