ಹನೂರು ನೂತನ ಶಾಸಕ ಎಂ ಆರ್ ಮಂಜುನಾಥ್ ಗೆ ಶುಭಾಶಯ ತಿಳಿಸಿದ ಪಂಚಾಯತ್ ಸದಸ್ಯ ರಾಕೇಶ್

ಹನೂರು ನೂತನ ಶಾಸಕ ಎಂ ಆರ್ ಮಂಜುನಾಥ್ ಗೆ ಶುಭಾಶಯ ತಿಳಿಸಿದ ಪಂಚಾಯತ್ ಸದಸ್ಯ ರಾಕೇಶ್

ಹನೂರು :- ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ತೆರೆ ಎಳೆದು ಭರ್ಜರಿ ಜಯಗಳಿಸಿದ ಜೆಡಿಎಸ್ ಪಕ್ಷದ ನೂತನ ಶಾಸಕ ಎಂ ಆರ್ ಮಂಜುನಾಥ್ ಗೆ ಕೊಂಗರಹಳ್ಳಿ ಗ್ರಾಮ ಪಂಚಾಯತಿಯ ಹಾಲಿ ಸದಸ್ಯ ರಾಕೇಶ್ ಶುಭಾಶಯ ತಿಳಿಸಿದ್ದಾರೆ.

 

 

 

 

 

 

 

 

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಐದು ವರ್ಷದಿಂದ ಜನಸೇವೆ ಮಾಡಿಕೊಂಡು ಬಂದಂತಹ ಮಂಜುನಾಥ್ ಗೆ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹನೂರು ಕ್ಷೇತ್ರದ ಮತದಾರರು ಶಾಸಕ ಸ್ಥಾನಕ್ಕೆ ಒಬ್ಬ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಹನೂರು ಕ್ಷೇತ್ರದ ಪ್ರತಿಯೊಬ್ಬ ಮತದಾರರ ಕಷ್ಟ ಸುಖ ಎಲ್ಲದಕ್ಕೂ ಭಾಗಿಯಾಗುತ್ತಾರೆ

 

 

 

 

 

 

 

 

ಮಂಜುನಾಥ್ ರವರು ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿದ್ದಾರೆ ಹನೂರು ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡೇ ಮಾಡುತ್ತಾರೆ ಎಂಬ ಬಲವಾದ ನಂಬಿಕೆ ನಮ್ಮಲ್ಲಿದೆ ನನ್ನಂಥ ಸಾವಿರಾರು ಯುವ ಜನತೆ ಅವರ ಗೆಲುವಿಗಾಗಿ ಶ್ರಮಿಸಿದ್ದೇವೆ ಕ್ಷೇತ್ರದ ಯುವಕರ ಆಶಾಕಿರಣ ಮಂಜುನಾಥ್ ಅವರಿಗೆ ಶುಭವಾಗಲಿ ಎಂದು ರಾಕೇಶ್ ಹಾರೈಸಿದ್ದಾರೆ

 

ವರದಿ :-ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!