ಶಾಲೆಯಿಂದ ಹೂರಗುಳಿದ ಮಕ್ಕಳ ಸಮೀಕ್ಷೆ.

ಶಾಲೆಯಿಂದ ಹೂರಗುಳಿದ ಮಕ್ಕಳ ಸಮೀಕ್ಷೆ.

ಅಗತ್ಯ ಮಾಹಿತಿಗೆ ಮನವಿ – ಸಿಓ ಲಕ್ಷ್ಮಣ್ ಕುಮಾರ್.

 

ಕೊರಟಗೆರೆ

ಕೊರಟಗೆರೆ ಪ.ಪಂಚಾಯ್ತಿಯ ಎಲ್ಲಾ ವಾರ್ಡಗಳಲ್ಲಿ 2021 – 22 ನೇ ಸಾಲಿನಲ್ಲಿ ಶಾಲೆಯಿಂದ ಹೂರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರುವ ಪ್ರಯತ್ನದಿಂದ ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಪ.ಪಂಚಾಯ್ತಿ ಆದೇಶಿಸಿದೆ.

ಸಮೀಕ್ಷೆ ನಡೆಸಲು ಸಮೀಕ್ಷದಾರರು ಮನೆಗೆ ಬಂದಾಗ ತಮ್ಮ ಕುಟುಂಬದ ಪಡಿತರ ಚೀಟಿ ಹಾಗೂ ಮಕ್ಕಳ ಆಧಾರ್ ಕಾರ್ಡ್ ತೋರಿಸಿ ಅವರು ಕೇಳುವ ಅಗತ್ಯ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿಯಾಗಲು ಸಹಕರಿಸಬೇಕೆಂದು ಪ.ಪಂಚಾಯ್ತಿಯ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ.ಪಂಚಾಯ್ತಿಯ ಕಂದಾಯ ವಸೂಲಿಗಾರ ಶೈಲೇಂದ್ರ ಹಾಗೂ ದ್ವೀತಿಯ ದರ್ಜೆ ಸಹಾಯಕ ಜಗದೀಶ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!