ಬ್ಯಾಂಕ್ ನಿಂದ ಸಿಗುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಸಭೆ

ಬ್ಯಾಂಕ್ ನಿಂದ ಸಿಗುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಸಭೆ

ಕೊಳ್ಳೇಗಾಲ :- ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳಿಂದ ಕೊಂಗರಹಳ್ಳಿ ಹಾಗೂ ಕಾಮಗೆರೆ ಗ್ರಾಮದ ರೈತರು ಮತ್ತು ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಹಾಗೂ ಇನ್ಶೂರೆನ್ಸ್ ಗಳ ಬಗ್ಗೆ ಮಾಹಿತಿ ನೀಡಿದರು ಇದೆ ವೇಳೆ ಮಾತನಾಡಿದ

 

 

 

 

 

 

 

 

 

 

ಬ್ಯಾಂಕ್ ಮ್ಯಾನೇಜರ್ ಸಂತೋಷ್ ರವರು ಗ್ರಾಮದ ಪ್ರತಿಯೊಬ್ಬ SBI ಬ್ಯಾಂಕ್ ಖಾತೆದಾರರು ಬ್ಯಾಂಕ್ ನಿಂದ ಬರುವ ಸಾಲ ಸೌಲಭ್ಯ ಹಾಗೂ ಇನ್ಶೂರೆನ್ಸ್ ಗಳು ಜಮೀನು ಸಹಿತ ರೈತರಿಗೆ ಬರುವ ಸಾಲ ಸೌಲಭ್ಯದ ಬಗ್ಗೆ ಹಾಗೂ ಹೆಚ್ಚಿನ ವಿದ್ದಾಭ್ಯಾಸ ಕ್ಕೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು

 

 

 

 

 

 

 

 

 

 

ಇದೆ ಸಂದರ್ಭದಲ್ಲಿ ಗ್ರಾಮದ ಹಲವು ಮಹಿಳಾ ಸಂಘದ ಪದಾಧಿಕಾರಿಗಳು ಹಿರಿಯ ಮುಖಂಡರುಗಳು ಜಮೀನು ಸಹಿತ ರೈತರು ಉಪಸ್ಥಿತರಿದ್ದರು ಇದೆ ವೇಳೆಯಲ್ಲಿ  ಬ್ಯಾಂಕ್ ಮ್ಯಾನೇಜರ್ ಸಂತೋಷ್. ಸಾಯಿ ಕೃಷ್ಣ. ಜೂನಿಯರ್ ಅಶೋಸಿಯೇಟ್ ಹೆಡ್ ಕ್ಯಾಸಿಯಾರ್ ರಾಮಕೃಷ್ಣ. ಸರ್ಕಲ್ ಬೆಸೆಡ್ ಆಫೀಸರ್ ರೋನ್.ಹಾಗೂ ನೌಕರ ಸಿಬ್ಬಂದಿಗಳು ಇದ್ದರು.

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!