ಗೆಲುವಿನ ಸಂಭ್ರಮದಲ್ಲಿ ಮಂಜುನಾಥ್ ಟೆಂಪಲ್ ರನ್

ಗೆಲುವಿನ ಸಂಭ್ರಮದಲ್ಲಿ ಮಂಜುನಾಥ್ ಟೆಂಪಲ್ ರನ್

 

 

ಹನೂರು :- ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಶಾಸಕ ಎಂ ಆರ್ ಮಂಜುನಾಥ್ ಗೆಲುವಿನ ಸಂಭ್ರಮವನ್ನು ತಮ್ಮ ಸ್ವಗ್ರಾಮವಾದ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ತಮ್ಮ ಸಾವಿರಾರು ಬೆಂಬಲಿಗರ ಜೊತೆ ಸೇರಿ ಬಹಳ ವಿಜೃಂಭಣೆಯಿಂದ ಗೆಲುವಿನ ಸಂಭ್ರಮವನ್ನು ಆಚರಣೆ ಮಾಡಿದ್ದಾರೆ.

 

 

 

 

 

 

 

 

 

 

ಹಾಗೆಯೇ ಬೆಂಗಳೂರಿಂದ ಕ್ಷೇತ್ರಕ್ಕೆ ಮರಳಿರುವ ಎಂ ಆರ್ ಮಂಜುನಾಥ್ ಸತ್ಯಗಾಲದ ಸುತ್ತಮುತ್ತಲ ದೇವಸ್ಥಾನಗಳಿಗೆ ತಮ್ಮ ಬೆಂಬಲಿಗರ ಜೊತೆ ಭೇಟಿ ನೀಡಿ ಶಿವನಸಮುದ್ರದಲ್ಲಿರುವ ದರ್ಗಾ ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನೂರು ಜೆಡಿಎಸ್ ಮುಖಂಡ ಮಂಜೇಶ್. ಸುರೇಶ್. ಮುರ್ಗೆಶ್.ನವೀನ್.ಅಕ್ರಮ್.ಮತ್ತಿತರರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!