ಪುಟಾಣಿ ಮಕ್ಕಳಿಂದ ತುಮಕೂರಿನಲ್ಲಿ ನಾಟಕ ಪ್ರದರ್ಶನ*

*ಪುಟಾಣಿ ಮಕ್ಕಳಿಂದ ತುಮಕೂರಿನಲ್ಲಿ ನಾಟಕ ಪ್ರದರ್ಶನ*

’ಕಲಾಸ್ಫೂರ್ತಿ ಫೌಂಡೇಶನ್’ ಕಲ್ಪತರು ಅಭಿನಯ ತರಬೇತಿ ಶಾಲೆ ವತಿಯಿಂದ ಸಾಮಾಜಿಕ ಕಳಕಳಿ ಕುರಿತ ’ಸಾರಾಯಿ ಸಂಕಟ’ ಹಾಗೂ ಹೆಸರಾಂತ ಮೈಸೂರು ರಮಾನಂದ್ ರವರ ಗೆಜ್ಜೆ ಹೆಜ್ಜೆ ರಂಗತಂಡದಿಂದ ’ರಂಗಯ್ಯನ ರಾದ್ಧಾಂತ’ ಎಂಬ ಸಂದೇಶಾಧಾರಿತ ನಾಟಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 26/1/2021 ರಂದು ಅಶೋಕನಗರದ ೫ನೇ ಕ್ರಾಸ್ ನಲ್ಲಿರುವ ಕಲ್ಪತರು ಅಭಿನಯ ತರಬೇತಿ ಶಾಲೆಯಲ್ಲಿ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ರವರೆಗೆ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದಲ್ಲಿ ಖ್ಯಾತ ಹಿರಿಯ ರಂಗಕರ್ಮಿ ಮೈಸೂರು ರಮಾನಂದ್, ಖ್ಯಾತ ನಿರ್ಮಾಪಕರಾದ ಸಾದಿಕ್ ಸಾಬ್, ಪಶುಪಾಲನಾ ಇಲಾಖೆಯ ಅಧೀಕ್ಷಕರಾದ ಅಜಯ್ ಕುಮಾರ್ ಹಾಗೂ ಇನ್ನಿತರೆ ಅತಿಥಿಗಳು ಭಾಗವಹಿಸಲಿದ್ದು ನಾಟಕಾಸಕ್ತರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಲ್ಪತರು ಅಭಿನಯ ತರಬೇತಿ ಶಾಲೆಯ ಸಂಸ್ಥಾಪಕರಾದ ಆನಂದ್ ರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!