ತುಮಕೂರಿನಲ್ಲಿ ಜಲಪಿಸಿದ ಮಚ್ಚು ಲಾಂಗು ,ಗಾಯಗೊಂಡಿದ್ದ ವ್ಯಕ್ತಿ   ಆಸ್ಪತ್ರೆಯಲ್ಲಿ ದಾಖಲು.

ತುಮಕೂರಿನಲ್ಲಿ ಜಲಪಿಸಿದ ಮಚ್ಚು ಲಾಂಗು ,ಗಾಯಗೊಂಡಿದ್ದ ವ್ಯಕ್ತಿ   ಆಸ್ಪತ್ರೆಯಲ್ಲಿ ದಾಖಲು.

 

ತುಮಕೂರು_ ತುಮಕೂರು ನಗರದ ರಾಜೀವ್ ಗಾಂಧಿ ನಗರದಲ್ಲಿ ನಡೆದ  ಗಲಾಟೆ ಯಲ್ಲಿ ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

 

ಇನ್ನು ಘಟನೆಯಲ್ಲಿ ಗಾಯಗೊಂಡ ರಾಜೀವ್ ಗಾಂದಿ ನಗರದ ಮೆಹಬೂಬ್ ಪಾಷಾ (34) ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

 

ಇನ್ನು ಇದಯತ್ ಎಂಬುವವನು ಮೆಹಬೂಬ್ ಪಾಷಾ ಮೇಲೆ ಮಚ್ಚು ಹಾಗೂ ಲಾಂಗಿನಿಂದ ಹಲ್ಲೆ ನಡೆಸಿದ್ದ ,ಇನ್ನೂ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತು.

 

 

 

ಆದರೆ  ಗಾಯಗೊಂಡ ಮೆಹಬೂಬ್ ಪಾಷಾ ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ .ಇನ್ನೂ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

 

 

ವರದಿ_ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!