ಬತ್ತದ ತಳಿ ಆವಿಷ್ಕಾರಕರಾದ ಡಾಕ್ಟರ್ ಎಂ.ಮಹದೇವಪ್ಪ ಇವರು ಇಂದು ನಿಧನ

ಮೈಸೂರು

 

ಪದ್ಮಭೂಷಣ , ಪದ್ಮಶ್ರೀ ಪುರಸ್ಕೃತರು , ಬತ್ತದ ತಳಿ ಆವಿಷ್ಕಾರಕರಾದ ಡಾಕ್ಟರ್ ಎಂ.ಮಹದೇವಪ್ಪ ಇವರು ಇಂದು ನಿಧನರಾಗಿದ್ದಾರೆ .

ಇಂದು ಬೆಳಿಗ್ಗೆ 6 ಗಂಟೆಗೆ ನಗರದ ಆರ್ ಟಿಓ ಆಫೀಸ್ ಬಳಿ ಇರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ .

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಹದೇವಪ್ಪ ಅವರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು .

ನಾಳೆ ಚಾಮರಾಜನಗರ ತಾಲ್ಲೂಕು ಮಾದಾಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ..

Leave a Reply

Your email address will not be published. Required fields are marked *

You cannot copy content of this page

error: Content is protected !!