ಸಿಡಿ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ ನಂಗೆ ಗೊತ್ತಿಲ್ಲ- ಕೈ ಶಾಸಕಿ ಹೆಬ್ಬಾಳಕರ್

 

ಸಿಡಿ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ ನಂಗೆ ಗೊತ್ತಿಲ್ಲ- ಕೈ ಶಾಸಕಿ ಹೆಬ್ಬಾಳಕರ್

 

ಹುಬ್ಬಳ್ಳಿ- ಸಿಡಿ ವಿಚಾರದಲ್ಲಿ ನಾನೇನು ಮಾತನಾಡಲ್ಲ,

ಬೇರೆ ವಿಚಾರ ಪ್ರಶ್ನೆ ಇದ್ರೆ ಕೇಳಿ ಎಂದು ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ ಪ್ರತಿಭಟನೆಯಲ್ಲಿ ನನ್ನ ಹೆಸರಿ ಯಾಕೆ ಎಳೆದು ತರುತ್ತಿದ್ದಾರೆ ನಂಗೆ ಗೊತ್ತಿಲ್ಲ.

ನಾವು ರಾಜಕಾರಣಿಗಳು ಒಂದು ಉದಾಹರಣೆ ಸೆಟ್ ಮಾಡಬೇಕು.

ಗೋಕಾಕ್ ಪ್ರತಿಭಟನೆ ವೇಳೆ ನನ್ನ ಹೆಸರು ಬಳಕೆ ವಿಚಾರದಲ್ಲಿ That is irrlavent to me ಎಂದು ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು….

Leave a Reply

Your email address will not be published. Required fields are marked *

You cannot copy content of this page

error: Content is protected !!