ಕೊರಟಗೆರೆ – ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ರದ್ದು .

ಕೊರಟಗೆರೆ – ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ರದ್ದು .

ಕೊರಟಗೆರೆ : ಫೆಬ್ರುವರಿ – 17 ರಿಂದ ಫೆಬ್ರುವರಿ – 28 ರವರೆಗೆ ನಡೆಯಬೇಕಿದ್ದ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯ ದೇವಾಲಯದ ದನಗಳ ಜಾತ್ರೆ .ಬ್ರಹ್ಮರಥೋತ್ಸವವನ್ನು ಕರೋನ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸುತ್ತೋಲೆಯಂತೆ ದೇಗುಲದಲ್ಲಿ ನಡೆಯುತ್ತಿದ್ದ ಅನ್ನಸಂತರ್ಪಣೆಯನ್ನು ಸಹ ನೀಷೇಧಿಸಿದ್ದು ಮಾರ್ಗಸೂಚಿಯಂತೆ ಪೂಜೆಯಲ್ಲಿ ಕೆಲ ಸೇವಾಕರ್ತರು ಮಾತ್ರ ಭಾಗವಹಿಸಬಹುದು.ಸೇವಾಕರ್ತರಿಗೆ ವಸತಿ ಸೌಲಭ್ಯ ಕ್ಕೊ ಅವಕಾಶವಿಲ್ಲ ಎನ್ನಲಾಗಿದೆ.

ಧಾರ್ಮಿಕ ವಿಧಿ ವಿಧಾನಗಳು ಪ್ರಾಂಗಣದಲ್ಲಿ ಮುಜರಾಯಿ .ಕಂದಾಯ ಇಲಾಖೆ ಸಿಬ್ಬಂದಿ ಒಳಗೊಂಡು ಉತ್ಸವ ನಡೆಯುವಂತೆ ತಹಸೀಲ್ದಾರ್ ಗೋವಿಂದರಾಜು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!