ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ, ತುಮಕೂರು ಜಿಲ್ಲಾ ಘಟಕಕ್ಕೆ ನಡೆಯಲಿರುವ ಚುನಾವಣೆಯಲ್ಲಿ. ತುಮಕೂರು ನಗರ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ, ತುಮಕೂರು ಜಿಲ್ಲಾ ಘಟಕ ಇದೇ ತಿಂಗಳು ನಡೆಯಲಿರುವ ಚುನಾವಣೆಗೆ ತುಮಕೂರು ನಗರ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ

 

 

 

 

ಬರಪೀಡಿತ ಜಿಲ್ಲೆ ಶಿರಾ ತಾಲ್ಲೂಕಿನ ಹಾರೋಗೆರೆ ಎಂಬ ಕುಗ್ರಾಮದಿಂದ ಬಂದ ನನ್ನನ್ನು ಸಹೋದರನಂತೆ ಪ್ರೀತಿಸಿ ವೃತ್ತಿ ಜೀವನದಲ್ಲಿ ಗೆಲುವಿನ ಮೆಟ್ಟಿಲನ್ನು ಏರಲು ನೀವೆಲ್ಲರೂ ಕಾರಣಿಭೂತರಾಗಿದ್ದೀರಿ, ಅದರಂತೆ ನನ್ನ ಮೇಲೆ ವಿಶ್ವಾಸವಿಟ್ಟು 2019 ರಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮತಗಳನ್ನ‌ ನೀಡುವ ಮೂಲಕ ನನ್ನನ್ನ ನಿರ್ದೇಶಕನನ್ನಾಗಿ ಆಯ್ಕೆ ಮಾಡಿದ್ದೀರಿ. ಅದರಂತೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಂಬಿಕೆಗೆ ಧಕ್ಕೆಯಾಗದಂತೆ ನಾನು ನಿಮ್ಮಗಳ ಜೊತೆ ನಡೆದುಕೊಂಡಿದ್ದೇನೆ,

ಈ ವೃತ್ತಿ ಜೀವನದಲ್ಲಿ ಪತ್ರಕರ್ತರ ನೋವು ನಲಿವುಗಳನ್ನ ಸ್ವತಃ ಅನುಭವಿಸಿದ್ದೇನೆ, ಹೀಗಾಗಿ ನಾನು ನಿಮ್ಮೆಲ್ಲರ ಪರವಾಗಿ ಧ್ವನಿ ಎತ್ತುವ , ಹೋರಾಟ ಮಾಡುವ ಸಲುವಾಗಿ ಇದೇ ಫೆಬ್ರುವರಿ 27 ರಂದು ನಡೆಯಲಿರುವ ಕೆಯುಡಬ್ಲ್ಯೂಜೆ ತುಮಕೂರು ಘಟಕದ *ನಗರ ಕಾರ್ಯದರ್ಶಿ* ಹುದ್ದೆಗೆ ಸ್ಪರ್ಧೆ ಮಾಡುತ್ತಿದ್ದೇನೆ, ಹೀಗಾಗಿ ತಾವುಗಳು ನನ್ನ ಮೇಲೆ ವಿಶ್ವಾಸ ಇಟ್ಟು ಕಳೆದ ಬಾರಿಯಂತೆ ಈ ಬಾರಿಯೂ ಅತಿಹೆಚ್ವು ಮತಗಳ ಅಂತರದಿಂದ ಗೆಲುವಿನ ದಡ ಸೇರಿಸಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಮಾಡುತ್ತೇನೆ‌.

 

ಇಂತಿ ತಮ್ಮ ವಿಶ್ವಾಸಿ.

ಸತೀಶ್ ಹೆಚ್.ಈ (ಹಾರೋಗೆರೆ..)

ಸಂಪಾದಕರು, ವಿಶ್ವಕನ್ನಡಿ ದಿನಪತ್ರಿಕೆ ಹಾಗೂ

ನಿರ್ದೇಶಕರು, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ, ತುಮಕೂರು ಜಿಲ್ಲಾ ಘಟಕ.

Leave a Reply

Your email address will not be published. Required fields are marked *

You cannot copy content of this page

error: Content is protected !!