ಶ್ರೀನಿವಾಸ್ ಪಟೇಲ್ ರಿಂದ ಕೋರ್ಟ್ ಆದೇಶ ಉಲ್ಲಂಘನೆ,

ದೇವನಹಳ್ಳಿ,

 

ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಕಾಂಪೌಂಡ್ ಗೋಡೆ ಹೊಡೆದು ಅಕ್ರಮ ಪ್ರವೇಶ, ಶ್ರೀನಿವಾಸ್ ಪಟೇಲ್ ರಿಂದ ಕೋರ್ಟ್ ಆದೇಶ ಉಲ್ಲಂಘನೆ,

ದೇವನಹಳ್ಳಿ ತಾಲೂಕು ಸಾದಹಳ್ಳಿ ಗ್ರಾಮದ ಸರ್ವೇ ೨೨೨ ರಲ್ಲಿ ೧ಎಕರೆ ೩೧ ಗುಂಟೆ ಸಾಗುವಳಿ ಜಮೀನು, ವೈ ಗೋಪಾಲ್ ರವರಿಗೆ ಸೇರಿದ ಜಾಗ.

ಬಲಾಢ್ಯರಿಂದ ದಲಿತರಿಗೆ ರಕ್ಷಣೆ ಇಲ್ಲ, ಗೂಂಡಾಗಳನ್ನು ತಂದು ಗೋಡೆ ಹೋಡೆದಿದ್ದರೆ,

ಎಂದು ವೈ ಗೋಪಾಲ್ ರವರ ಮಗ ನವೀನ್ ಆರೋಪ, ವೈ ಗೋಪಾಲ್ ಪರ ಹೈ ಕೋರ್ಟ್ ವಕೀಲ,ಸುನಿತ್ ಸದಾಶಿವನ್ ಹಾಜರ್,ಮಾಹಿತಿ ಇದ್ದರೂ ಸ್ಥಳಕ್ಕೆ ಆಗಮಿಸದ ವಿಮಾನನಿಲ್ದಾಣ ಪೋಲಿಸ್ ರು,

Leave a Reply

Your email address will not be published. Required fields are marked *

You cannot copy content of this page

error: Content is protected !!