ಶಿರಾ ತಾಲೂಕಿನ ಮದಲೂರು ಕೆರೆಗೆ ವಿಧಾನಪರಿಷತ್ ಶಾಸಕ ಚಿದಾನಂದಗೌಡ ಬೇಟಿ.

ಶಿರಾ ತಾಲೂಕಿನ ಮದಲೂರು ಕೆರೆಗೆ ವಿಧಾನಪರಿಷತ್ ಶಾಸಕ ಚಿದಾನಂದಗೌಡ ಬೇಟಿ.

 

 

ಶಿರಾ ಉಪ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಶಿರಾ ಭಾಗದ ಮತದಾರರಿಗೆ ನೀಡಿದ ಭರವಸೆಯನ್ನು ಈಡೇರಿಸುವಂತಹ ಕಾಲ ಸನ್ನಿಹಿತವಾಗಿದೆ ಈಗಾಗಲೇ ಮದಲೂರು ಕೆರೆ ಅರ್ಧಕ್ಕೂ ಹೆಚ್ಚು ತುಂಬಿದ್ದು ಸರ್ಕಾರದ ಗಣ್ಯರು ಕೆರೆಗೆ ಬಾಗಿನ ಅರ್ಪಿಸುವುದು ಖಚಿತ ಎಂದು ವಿಧಾನಪರಿಷತ್ ಶಾಸಕರಾದ ತಿಳಿಸಿದರು.

 

 

ಸಿರಾ ತಾಲೂಕಿನ ಮದಲೂರು ಕೆರೆಗೆ ಭೇಟಿ ನೀಡಿದ ವಿಧಾನಪರಿಷತ್ ಶಾಸಕ ಚಿದಾನಂದಗೌಡ ಕೆರೆಯ ವೀಕ್ಷಣೆ ಹಾಗೂ ಚಾನೆಲ್ನಲ್ಲಿ ಹರಿಯುತ್ತಿದ್ದ ನೀರಿನ ಪರಿವೀಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು

 

ನಮ್ಮ ತಾಲೂಕು ಅತ್ಯಂತ ಬರ ಪ್ರದೇಶವಾಗಿದ್ದು ಎಂಬುದನ್ನು ಅಸ್ತ್ರವಾಗಿಸಿಕೊಂಡು ವಿವಿಧ ಪಕ್ಷಗಳ ಅನೇಕ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಮದಲೂರು ಕೆರೆಗೆ ನೀರು ಹರಿಸುವುದನ್ನು ಮುಂದುಮಾಡಿಕೊಂಡು ಆಯ್ಕೆಗೊಂಡು ಬರುತ್ತಿದ್ದರು ಆದರೆ ಕಳೆದ ಉಪ ಚುನಾವಣೆಯಲ್ಲಿ ನಮ್ಮ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸು ತ್ತಿರುವುದು ಈ ಭಾಗದ ಜನತೆಯ ಆಸೆ-ಆಕಾಂಕ್ಷೆಗಳನ್ನು ಈಡೇರಿದಂತಾಗಿದೆ ಎಂದರು

 

Leave a Reply

Your email address will not be published. Required fields are marked *

You cannot copy content of this page

error: Content is protected !!