ತುಮಕೂರು ನಗರದಲ್ಲಿ ವಿದ್ಯುತ್ ವ್ಯತ್ಯಯ

 

 

ತುಮಕೂರು – ಬೆವಿಕಂ ನಗರ ಉಪ ವಿಭಾಗ-೧ ಉಪಸ್ಥಾವರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿoದ ಏಪ್ರಿಲ್ ೧೬ ರಿಂದ ೩೦ರವರೆಗೆ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಶಾರಾದದೇವಿ ನಗರ, ಕುವೆಂಪುನಗರ, ಹನುಮಂತಪುರ, ಆದರ್ಶನಗರ, ಬಿ.ಎ.ಗುಡಿ ಪಾಳ್ಯ, ಜಗನ್ನಾಥಪುರ, ಬೆಳಗುಂಬ, ಕುಂದೂರು, ಭಾಗ್ಯನಗರ, ಜೋತಿಪುರ, ಬೆಳಗುಂಬ ತಾಂಡ್ಯ, ಕುಂದೂರು ಕ್ರಾಸ್, ವಡ್ಡರಹಳ್ಳಿ, ಸ್ವಾಂದೇನಹಳ್ಳಿ, ಹೊಸಹಳ್ಳಿ, ಹಾರೋನ ಹಳ್ಳಿ, ನರಸಾಪುರ, ಕುಪ್ಪುರು, ಕಾಳಮ್ಮನ ಪಾಳ್ಯ, ಮರಿಹುಚ್ಚಯ್ಯನ ಪಾಳ್ಯ, ಬಿ.ಹೆಚ್. ಪಾಳ್ಯ, ಕೋತಿತೋಪು, ಹೊರಪೇಟೆ, ಶ್ರೀರಾಮನಗರ, ಆರ್.ವಿ. ಕಾಲೋನಿ, ಕೆ.ಆರ್. ಬಡಾವಣೆ, ಎಂ.ಜಿ. ರಸ್ತೆ, ವಿವೇಕಾನಂದ ರಸ್ತೆ, ಬಾರ್ ಲೈನ್, ಅರಳೆಪೇಟೆ, ಬಿದಿರುಮಳೆ ತೋಟ ಹಾಗೂ ಆರ್.ಟಿ.ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!